ಬ್ರಹ್ಮಾವರ : ಜೂನ್ 28, ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಬಳಿ, ಬ್ರಹ್ಮಾವರ ಘಟಕದ ಪೂರ್ವಭಾವಿ ಸಭೆ ನೂತನ ಪದಾಧಿಕಾರಿಗಳ ಆಯ್ಕೆ ಅಂಬೇಡ್ಕರ್ ಭವನ ಆರೂರು ಇಲ್ಲಿ ಜರುಗಿತು, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾಗಿರುವ ಯೋಗೀಶ್ ಶೆಟ್ಟಿ ಜೆಪ್ಪು ಇವರ ನಿರ್ದೇಶನದ ಮೇರೆಗೆ, ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರು ಆಗಿರುವ ಶ್ರೀ ಫ್ರಾಂಕಿ ಡಿಸೋಜಾ ಸರ್ ಇವರ ನೇತೃತ್ವದಲ್ಲಿ, ಹಾಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿರುವ ಸುರೇಂದ್ರ ಸರ್ ಇವರ ಜೊತೆಯಾಗಿ, ತುಳುನಾಡಿನ ಆಚಾರ ವಿಚಾರ ಸಂಸ್ಕೃತಿ ಹೋರಾಟದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಬ್ರಹ್ಮಾವರ ಘಟಕದ ನೂತನ ಪದಾಧಿಕಾರಗಳಿಗೆ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸೂರ್ಯ ಚಂದ್ರರ ಶಾಲನ್ನು ನೀಡಿ ತುಳುನಾಡ ರಕ್ಷಣಾ ವೇದಿಕೆ ಬ್ರಹ್ಮಾವರ ಘಟಕಕ್ಕೆ ಸ್ವಾಗತಿಸಿಕೊಂಡರು, ಈ ಸಭೆಯಲ್ಲಿ ಬ್ರಹ್ಮಾವರ ಘಟಕದ ಗೌರವಾಧ್ಯಕ್ಷರಾಗಿರುವ (ಪ್ರದೀಪ್ )ದೀಪುಅಣ್ಣ ಚಾಂತಾರ್, ಅಧ್ಯಕ್ಷರಾಗಿರುವ ಶರತ್ ರಾಜ್ ಆರೂರು, ಪ್ರಧಾನ ಕಾರ್ಯದರ್ಶಿಗಳಾಗಿರುವ ಮಹೇಂದ್ರ ಆಚಾರ್ಯ ಹೆರಂಜೆ, ಉಪಾಧ್ಯಕ್ಷರಾಗಿರುವ ನಿತಿನ್ ಶೆಟ್ಟಿ ಪೇತ್ರಿ, ಸಂಘಟನಾ ಕಾರ್ಯದರ್ಶಿಗಳಾಗಿರುವ ವಿಜಯ ನಾಯ್ಕ್ ಆರೂರು, ಕೋಶಾಧಿಕಾರಿಗಳಾಗಿರುವ ವಿಘ್ನೇಶ್ ನಾಯ್ಕ್ ಆರೂರು, ಹಾಗೂ ಸದಸ್ಯರಾಗಿರುವ ವಿಜಯ್ ಆರೂರು, ರವಿ ಆರೂರು, ರಾಕೇಶ್, ಸತ್ಯನಾರಾಯಣ ಹೇರೂರು, ಉಮೇಶ್ ಬಿರ್ತಿ, ಅಜಿತ್ ಕರ್ಜೆ, ವೈಶಾಲ್ ಬ್ರಹ್ಮಾವರ, ಶಶಾಂಕ್ ಹೇರೂರು, ಸುಶಾಂತ್ ಕೊಳಂಬೆ, ರಮೇಶ್, ಸಾಹಿರಾಜ್ ಶೆಟ್ಟಿ, ಪ್ರಕಾಶ್ ಹೇರೂರು, ಕೀರ್ತಿರಾಜ್ ಬ್ರಹ್ಮಾವರ, ಗೋಪಾಲ್ ನಾಯ್ಕ್ ಆರೂರು, ಉಪಸ್ಥಿತರಿದ್ದರು.







