ಭಾರತೀಯ ಜನತಾ ಪಾರ್ಟಿ ಉಡುಪಿ ಗ್ರಾಮಾಂತರ-ಬಿಜೆಪಿಯುವ ಮೋರ್ಚಾವತಿಯಿಂದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಕೃಷಿ ಕೇಂದ್ರ ಬ್ರಹ್ಮಾವರದ ದೇವಾಡಿಗ ಸಮುದಾಯ ಭವನದಲ್ಲಿ ಆಯೋಜಿಸಲಾಯಿತು.



ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ರಾಜೀವ್ ಕುಲಾಲ್, ಯೋಗ ಗುರುಗಳಾದ ನಾರಾಯಣ್ ಶೆಟ್ಟಿ ಹಿಲಿಯಾನ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಪ್ರಮುಖರಾದ ಬ್ರಹ್ಮಾವರ ವ್ಯವಸಾಯ ಸೊಸೈಟಿಯ ಅಧ್ಯಕ್ಷರು ರಾಜೇಶ್ ಶೆಟ್ಟಿ ಬಿರ್ತಿ,ರಘುಪತಿ ಬ್ರಹ್ಮವರ , ಸುರೇಶ್ ಪೆತ್ರಿ, ಬ್ರಹ್ಮಾವರ, ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಮನೋಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದೇವಾನಂದ್ ನಾಯಕ್, ಜಿಲ್ಲಾ ಉಪಾಧ್ಯಕ್ಷರಾದ ನಳಿನಿ ಪ್ರದೀಪ್, ಪ್ರವೀಣ್ ಉಪ್ಪುರು,ಯುವ ಮೋರ್ಚಾ ಅಧ್ಯಕ್ಷ ಸುಶಾಂತ್ ಎಸ್ ಪೂಜಾರಿ, ರೈತ ಮೋರ್ಚಾ ಅಧ್ಯಕ್ಷ ಮಹೇಶ್ ಕೋಟ್ಯಾನ್,ಮಹಿಳಾ ಮೋರ್ಚಾ ಅಧ್ಯಕ್ಷರಾದ ರಮ್ಯಾ,ಪ್ರಮುಖರಾದ ಸುರೇಂದ್ರ ಶೆಟ್ಟಿ ಸೂರಲ್, ಹಿಂದುಳಿದ ಮೋರ್ಚಾದ ಅಧ್ಯಕ್ಷರು ನಿತ್ಯಾನಂದ ಪೂಜಾರಿ, ಪ್ರಜ್ವಲ್ ಶೆಟ್ಟಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ, ಭರತ್ ಶೆಟ್ಟಿ ಯುವ ಮೋರ್ಚಾದ ಕಾರ್ಯದರ್ಶಿ, ಪ್ರಜ್ವಲ್ ದೇವಾಡಿಗ ಕಾರ್ಯದರ್ಶಿ, ಅವಿನಾಶ್ ಯುವ ಮೋರ್ಚಾದ ಕಾರ್ಯಕಾರಣಿ ಸದಸ್ಯರು ಚಾಂತಾರು ಗ್ರಾಮ ಮಾಜಿ ಸದಸ್ಯರಾದ ದಿನೇಶ್ ದೇವಾಡಿಗ, ಬ್ರಹ್ಮಾವರ ವ್ಯವಸಾಯ ಸೊಸೈಟಿಯ ನಿರ್ದೇಶಕರಾದ ಸಂತೋಷ್ ಜತ್ತನ್, ಸತ್ಯ ರಾಜ್, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಜ್ಯೋತಿ ವಿ ಶೆಟ್ಟಿ , ಹರೀಶ್ ಪೂಜಾರಿ, ದಿನೇಶ್ ಶೆಟ್ಟಿ, ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್ ಕುಮಾರ್ ಮೊದಲಾದರು ಉಪಸ್ಥಿತರಿದ್ದರು.







