Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಟಿಪ್ಪರ್-ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು..!!

Dhrishya News by Dhrishya News
25/03/2026
in ಕರಾವಳಿ, ಸುದ್ದಿಗಳು
0
ಟಿಪ್ಪರ್-ಬೈಕ್ ಡಿಕ್ಕಿ:  ಸವಾರ ಸ್ಥಳದಲ್ಲೇ ಸಾವು..!!
0
SHARES
1
VIEWS
Share on FacebookShare on Twitter

ಕಾರ್ಕಳ:  ಮುಡಾರು ಗ್ರಾಮದ ಮಾಳ ಘಾಟ್‌ನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ನವೀನ್ ಜಯಕುಮಾರ್ ಅವರು ಚಲಾಯಿಸುತ್ತಿದ್ದ ಬೈಕ್ ಟಿಪ್ಪರ್‌ಗೆ ಢಿಕ್ಕಿ ಹೊಡೆದ ಪರಿಣಾಮ, ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅತಿವೇಗ ಮತ್ತು ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.ಘಟನೆಯಲ್ಲಿ ಹಿಂಬದಿ ಸವಾರನಾಗಿದ್ದ ಯುವಕನಿಗೂ ಗಾಯಗಳಾಗಿವೆ

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Previous Post

ಶಿರ್ವ : ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು..!!

Next Post

ಫೇಸ್‌ಬುಕ್ ಜಾಹೀರಾತು ಬಲೆಗೆ ಬಿದ್ದು ₹57 ಲಕ್ಷ ವಂಚನೆ; ಪ್ರಕರಣ ದಾಖಲು…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಫೇಸ್‌ಬುಕ್ ಜಾಹೀರಾತು ಬಲೆಗೆ ಬಿದ್ದು ₹57 ಲಕ್ಷ ವಂಚನೆ;  ಪ್ರಕರಣ ದಾಖಲು…!

ಫೇಸ್‌ಬುಕ್ ಜಾಹೀರಾತು ಬಲೆಗೆ ಬಿದ್ದು ₹57 ಲಕ್ಷ ವಂಚನೆ; ಪ್ರಕರಣ ದಾಖಲು...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರಕ್ತ ವಾಂತಿಯಿಂದ ಪ್ರಜ್ಞಾಹೀನ: ಹೆಬ್ರಿಯಲ್ಲಿ ವ್ಯಕ್ತಿ ಸಾವು, ಯುಡಿಆರ್ ಪ್ರಕರಣ ದಾಖಲು….!

ರಕ್ತ ವಾಂತಿಯಿಂದ ಪ್ರಜ್ಞಾಹೀನ: ಹೆಬ್ರಿಯಲ್ಲಿ ವ್ಯಕ್ತಿ ಸಾವು, ಯುಡಿಆರ್ ಪ್ರಕರಣ ದಾಖಲು….!

25/03/2026
ಬ್ರಹ್ಮಾವರದಲ್ಲಿ ವ್ಯಕ್ತಿ ಮೃತ್ಯು, ಯುಡಿಆರ್ ಪ್ರಕರಣ ದಾಖಲು..!

ಬ್ರಹ್ಮಾವರದಲ್ಲಿ ವ್ಯಕ್ತಿ ಮೃತ್ಯು, ಯುಡಿಆರ್ ಪ್ರಕರಣ ದಾಖಲು..!

25/03/2026
ಫೇಸ್‌ಬುಕ್ ಜಾಹೀರಾತು ಬಲೆಗೆ ಬಿದ್ದು ₹57 ಲಕ್ಷ ವಂಚನೆ;  ಪ್ರಕರಣ ದಾಖಲು…!

ಫೇಸ್‌ಬುಕ್ ಜಾಹೀರಾತು ಬಲೆಗೆ ಬಿದ್ದು ₹57 ಲಕ್ಷ ವಂಚನೆ; ಪ್ರಕರಣ ದಾಖಲು…!

25/03/2026
ಟಿಪ್ಪರ್-ಬೈಕ್ ಡಿಕ್ಕಿ:  ಸವಾರ ಸ್ಥಳದಲ್ಲೇ ಸಾವು..!!

ಟಿಪ್ಪರ್-ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು..!!

25/03/2026

Recent News

ರಕ್ತ ವಾಂತಿಯಿಂದ ಪ್ರಜ್ಞಾಹೀನ: ಹೆಬ್ರಿಯಲ್ಲಿ ವ್ಯಕ್ತಿ ಸಾವು, ಯುಡಿಆರ್ ಪ್ರಕರಣ ದಾಖಲು….!

ರಕ್ತ ವಾಂತಿಯಿಂದ ಪ್ರಜ್ಞಾಹೀನ: ಹೆಬ್ರಿಯಲ್ಲಿ ವ್ಯಕ್ತಿ ಸಾವು, ಯುಡಿಆರ್ ಪ್ರಕರಣ ದಾಖಲು….!

25/03/2026
ಬ್ರಹ್ಮಾವರದಲ್ಲಿ ವ್ಯಕ್ತಿ ಮೃತ್ಯು, ಯುಡಿಆರ್ ಪ್ರಕರಣ ದಾಖಲು..!

ಬ್ರಹ್ಮಾವರದಲ್ಲಿ ವ್ಯಕ್ತಿ ಮೃತ್ಯು, ಯುಡಿಆರ್ ಪ್ರಕರಣ ದಾಖಲು..!

25/03/2026
ಫೇಸ್‌ಬುಕ್ ಜಾಹೀರಾತು ಬಲೆಗೆ ಬಿದ್ದು ₹57 ಲಕ್ಷ ವಂಚನೆ;  ಪ್ರಕರಣ ದಾಖಲು…!

ಫೇಸ್‌ಬುಕ್ ಜಾಹೀರಾತು ಬಲೆಗೆ ಬಿದ್ದು ₹57 ಲಕ್ಷ ವಂಚನೆ; ಪ್ರಕರಣ ದಾಖಲು…!

25/03/2026
ಟಿಪ್ಪರ್-ಬೈಕ್ ಡಿಕ್ಕಿ:  ಸವಾರ ಸ್ಥಳದಲ್ಲೇ ಸಾವು..!!

ಟಿಪ್ಪರ್-ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು..!!

25/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved