Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ವಿಜ್ಞಾನ ಮತ್ತು ತಂತ್ರಜ್ಞಾನ

ಎಚ್.ಎಸ್.ಡಬ್ಲ್ಯೂ.ದಿಂದ ಭಾರತದ ಮೊದಲ ಅತ್ಯಂತ ವೇಗದ ಸಿಂಗಲ್-ಹೆಡ್ ಎಂಬ್ರಾಯಿಡರಿ ಯಂತ್ರ `ಟರ್ಬೊ 1.5’ ಬೆಂಗಳೂರಿನಲ್ಲಿ ಬಿಡುಗಡೆ

ಖ್ಯಾತ ನಟಿ ಪ್ರಣೀತಾ ಸುಭಾಷ್ ಅವರಿಂದ ಎಚ್.ಎಸ್.ಡಬ್ಲ್ಯೂ.ವಿನ ಎಂಬ್ರಾಯಿಡರಿ ಯಂತ್ರಗಳ ಅನಾವರಣ

Dhrishya News by Dhrishya News
16/03/2026
in ವಿಜ್ಞಾನ ಮತ್ತು ತಂತ್ರಜ್ಞಾನ, ಸುದ್ದಿಗಳು
0
ಎಚ್.ಎಸ್.ಡಬ್ಲ್ಯೂ.ದಿಂದ ಭಾರತದ ಮೊದಲ ಅತ್ಯಂತ ವೇಗದ ಸಿಂಗಲ್-ಹೆಡ್ ಎಂಬ್ರಾಯಿಡರಿ ಯಂತ್ರ `ಟರ್ಬೊ 1.5’ ಬೆಂಗಳೂರಿನಲ್ಲಿ ಬಿಡುಗಡೆ
0
SHARES
3
VIEWS
Share on FacebookShare on Twitter

ಬೆಂಗಳೂರು : ಎಂಬ್ರಾಯಿಡರಿ ತಂತ್ರಜ್ಞಾನ ವಲಯವು ಬೆಂಗಳೂರಿನಲ್ಲಿ ಮಹತ್ತರ ಹೆಜ್ಜೆ ಇರಿಸಿದ್ದು ಖ್ಯಾತ ನಟಿ ಪ್ರಣೀತಾ ಸುಭಾಷ್ ಅವರು 1500 ಆರ್.ಪಿ.ಎಂ.ವರೆಗಿನ ವೇಗ ತಲುಪುವ ಯಂತ್ರ ಬೈ ಎಚ್.ಎಸ್.ಡಬ್ಲ್ಯೂ.ವಿನ ಟರ್ಬೊ 1.5 ಬಿಡುಗಡೆ ಮಾಡಿದರು ಮತ್ತು ಇದು ಭಾರತದ ಅತ್ಯಂತ ವೇಗದ ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರವಾಗಿ ತನ್ನ ಸ್ಥಾನ ದೃಢೀಕರಿಸಿಕೊಂಡಿದೆ. 

 

ಈ ಬಿಡುಗಡೆ ಕಾರ್ಯಕ್ರಮದಲ್ಲಿ ಉದ್ಯಮಿಗಳು, ಎಂಬ್ರಾಯಿಡರಿ ವೃತ್ತಿಪರರು ಮತ್ತು ಉದ್ಯಮದ ಪಾಲುದಾರರು ಒಳಗೊಂಡಿದ್ದು ಅವರು ಎಂಬ್ರಾಯಿಡರಿ ಮೆಷಿನ್ ಉದ್ಯಮದಲ್ಲಿ 13 ವರ್ಷಗಳು ಪೂರೈಸಿದ ಸೂರತ್ ಮೂಲದ ಕಂಪನಿಯ ಹೊಚ್ಚಹೊಸ ತಂತ್ರಜ್ಞಾನ ಕಾಣಲು ಉಪಸ್ಥಿತರಿದ್ದರು. 

 

ಎಚ್.ಎಸ್.ಡಬ್ಲ್ಯೂ. ತನ್ನ ಸಿಂಗಲ್ ಹೆಡ್ ಎಂಬ್ರಾಯಿಡರಿ ಮೆಷಿನ್ ಗಳ ಸುತ್ತಲೂ ಪ್ರತಿಷ್ಠೆಯನ್ನು ನಿರ್ಮಿಸಿಕೊಂಡಿದ್ದು ಇದನ್ನು ಬೊಟಿಕ್ ಮಾಲೀಕರು, ಗಾರ್ಮೆಂಟ್ ಉದ್ಯಮಗಳು ಮತ್ತು ಸ್ವತಂತ್ರ ಉದ್ಯಮಿಗಳು ಬಳಸುತ್ತಿದ್ದು ಅವರಲ್ಲಿ ಬಹುತೇಕರು ತಮ್ಮ ಮನೆಯಿಂದಲೇ ಎಂಬ್ರಾಯಿಡರಿ ಕೆಲಸ ನಿರ್ವಹಿಸುತ್ತಾರೆ. ಕಂಪನಿಯು ಇಂದು ಭಾರತದಾದ್ಯಂತ 6000ಕ್ಕೂ ಹೆಚ್ಚು ಗ್ರಾಹಕರು ಹಾಗೂ ಹಲವಾರು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪೂರೈಸುತ್ತಿದ್ದು ಅವರಲ್ಲಿ ಬಹಳಷ್ಟು ಬಳಕೆದಾರರು ಎಂಬ್ರಾಯಿಡರಿ ಉತ್ಪಾದನೆಯ ಸಣ್ಣ ವ್ಯಾಪಾರಗಳನ್ನು ನಿರ್ಮಿಸಿಕೊಂಡಿದ್ದಾರೆ. 

 

ಹೊಸದಾಗಿ ಬಿಡುಗಡೆಯಾದ ಟರ್ಬೊ 1.5 ಅನ್ನು ವೇಗ ಮತ್ತು ಉತ್ಪಾದನೆಯ ದಕ್ಷತೆಗೆ ಆದ್ಯತೆ ನೀಡಿ ವಿನ್ಯಾಸಗೊಳಿಸಲಾಗಿದೆ. 

 

ಎಚ್.ಎಸ್.ಡಬ್ಲ್ಯೂ. ಟರ್ಬೊ 1.5 ವಿಶೇಷತೆಗಳು:

10-ಇಂಚು ಟಚ್ ಸ್ಕ್ರೀನ್ ಕಂಪ್ಯೂಟರ್ ಸಿಸ್ಟಂ

12 ಸೂಜಿಯ ಕಾನ್ಫಿಗರೇಷನ್

ಗರಿಷ್ಠ ವೇಗ 1500 ಆರ್.ಪಿ.ಎಂ.

ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಥ್ರೆಡ್ ಟ್ರಿಮ್ಮರ್

ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಕಲರ್ ಚೇಂಜ್

ದೊಡ್ಡ ಎಂಬ್ರಾಯಿಡರಿ

5 ವರ್ಷಗಳ ವಾರೆಂಟಿ

ಟಿ-ಶರ್ಟ್ ಗಳು, ಬ್ಲೌಸ್ ಗಳು ಮತ್ತು ಲೆಹಂಗಾ ಕಲಿ ವರ್ಕ್ ಗೆ ಸೂಕ್ತ

 

*ಈ ಬಿಡುಗಡೆಯ ಕಾರ್ಯಕ್ರಮ ಕುರಿತು ಎಚ್.ಎಸ್.ಡಬ್ಲ್ಯೂ ಸಂಸ್ಥಾಪಕ ತಪನ್ ಕಪಾಡಿಯಾ* ಕಂಪನಿಯು ಸದಾ ವ್ಯಕ್ತಿಗಳಿಗೆ ಬರೀ ಸಾಧನ ನಿರ್ವಹಿಸುವುದರ ಬದಲಿಗೆ ಉದ್ಯಮಗಳನ್ನು ನಿರ್ಮಿಸಲು ನೆರವಾಗುತ್ತದೆ ಎಂದರು.

 

“ಎಂಬ್ರಾಯಿಡರಿಗೆ ತಂತ್ರಜ್ಞಾನವು ಲಭ್ಯವಾಗುವಂತೆ ಮಾಡಿದಾಗ ಜೀವನಗಳನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ” ಎಂದು ತಪನ್ ಕಪಾಡಿಯಾ ಹೇಳಿದರು. “ನ‍ಮ್ಮ ಯಂತ್ರಗಳನ್ನು ಸಣ್ಣದಾಗಿ ಪ್ರಾರಂಭಿಸಿ ನಂತರ ತಮ್ಮದೇ ಉದ್ಯಮಗಳನ್ನು ನಿರ್ಮಿಸುವ ಜನರಿಂದ ಬಳಸಲ್ಪಡುತ್ತವೆ. ಟರ್ಬೊ 1.5 ಅನ್ನು ಅವರು ಬೆಳೆಯಲು ಅಗತ್ಯವಾದ ವೇಗ ಮತ್ತು ದಕ್ಷತೆ ನೀಡಲು ನಿರ್ಮಿಸಲಾಗಿದೆ” ಎಂದರು. 

ಟರ್ಬೊ 1.5 ನೊಂದಿಗೆ ಎಚ್.ಎಸ್.ಡಬ್ಲ್ಯೂ. ಎರಡು ಇತರೆ ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರಗಳನ್ನೂ ಈ ಹೊಸ ಶ್ರೇಣಿಯ ಭಾಗವಾಗಿ ಬಿಡುಗಡೆ ಮಾಡಿದೆ. 

 

ಅವುಗಳಲ್ಲಿ ಒಂದು ಅಲ್ಟ್ರಾ, ಇದು ಕಂಪನಿಯ ಅತ್ಯಂತ ಯಶಸ್ವಿ 5ಜಿ ಸೀರೀಸ್ ಉನ್ನತೀಕರಿಸಿದ ಆವೃತ್ತಿಯಾಗಿದೆ. ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರವನ್ನು ಗಾರ್ಮೆಂಟ್ ಉದ್ಯಮಗಳಿಗೆ ಮತ್ತು ವಿಶ್ವಾಸಾರ್ಹ ಉತ್ಪಾದನೆಯ ವೇಗಗಳು ಮತ್ತು ದೊಡ್ಡ ಕೆಲಸದ ಪ್ರದೇಶ ಹೊಂದಿರುವ ಎಂಬ್ರಾಯಿಡರಿ ವೃತ್ತಿಪರರಿಗೆ ವಿನ್ಯಾಸಗೊಳಿಸಲಾಗಿದೆ. 

 

ಎಚ್.ಎಸ್.ಡಬ್ಲ್ಯೂ ಅಲ್ಟ್ರಾ ವಿಶೇಷತೆಗಳು: 

 

10-ಇಂಚು ಟಚ್ ಸ್ಕ್ರೀನ್ ಕಂಪ್ಯೂಟರ್ ಸಿಸ್ಟಂ

12 ಸೂಜಿಯ ಸೆಟಪ್

ಗರಿಷ್ಠ ವೇಗ 1200 ಆರ್.ಪಿ.ಎಂ.

ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಥ್ರೆಡ್ ಟ್ರಿಮ್ಮರ್

ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಕಲರ್ ಚೇಂಜ್

5 ವರ್ಷಗಳ ವಾರೆಂಟಿ

ಗಾರ್ಮೆಂಟ್ಸ್ ಮತ್ತು ಕಸ್ಟಮೈಸ್ಡ್ ಟೆಕ್ಸ್ಟೈಲ್ ವರ್ಕ್ ಗೆ ದೊಡ್ಡ ಎಂಬ್ರಾಯಿಡರಿ ಪ್ರದೇಶವಿದ್ದವರಿಗೆ ಸೂಕ್ತ

ಈ ಬಿಡುಗಡೆಯಾದ ಮೂರನೇ ಮಾದರಿಯನ್ನು ನಿಯೊ, ಇದು ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರವಾಗಿದ್ದು ಇದನ್ನು ಮೊದಲ ಸಲದ ಬಳಕೆದಾರರಿಗೆ ಮತ್ತು ಸಣ್ಣ ಉತ್ಪಾದನೆಯ ಸೆಟಪ್ ಗಳಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಯಂತ್ರವು ಸುಲಭ ಬಳಕೆ ಮತ್ತು ಪ್ರತಿನಿತ್ಯದ ಎಂಬ್ರಾಯಿಡರಿ ಕೆಲಸಕ್ಕೆ ಪ್ರಾಯೋಗಿಕ ವಿನ್ಯಾಸಕ್ಕೆ ಆದ್ಯತೆ ನೀಡುತ್ತದೆ. 

 

ಎಚ್.ಎಸ್.ಡಬ್ಲ್ಯೂ. ನಿಯೊ ವಿಶೇಷತೆಗಳು:

12 ಸೂಜಿಯ ಸಿಸ್ಟಂ

ಗರಿಷ್ಠ ವೇಗ 1200 ಆರ್.ಪಿ.ಎಂ.

ಕಿರಿದಾದ ಮತ್ತು ಬಳಕೆದಾರ ಸ್ನೇಹಿ ವಿನ್ಯಾಸ

ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಥ್ರೆಡ್ ಟ್ರಿಮ್ಮರ್

ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಕಲರ್ ಚೇಂಜ್

2 ವರ್ಷಗಳ ವಾರೆಂಟಿ

ಕ್ಯಾಪ್ ಗಳು, ಟಿ-ಶರ್ಟ್ ಗಳು, ಬ್ಲೌಸ್ ಗಳು ಮತ್ತ ಲೆಹಂಗಾ ಕಲಿ ವರ್ಕ್ ಗೆ ಸೂಕ್ತ

ಈ ಕಾರ್ಯಕ್ರಮದ ಸಂದರ್ಭದಲ್ಲಿ ನಟಿ ಪ್ರಣೀತಾ ಸುಭಾಷ್ ಭಾಗವಹಿಸಿದವರೊಂದಿಗೆ ಸಂವಹನ ನಡೆಸಿದರು ಮತ್ತು ವ್ಯಕ್ತಿಗಳಲ್ಲಿ ಎಂಬ್ರಾಯಿಡರಿಯು ಆದಾಯದ ಮೂಲವಾಗಿ ಉದ್ಯಮಶೀಲತೆ ಕುರಿತಾಗಿ ವೃದ್ಧಿಸುತ್ತಿರುವ ಆಸಕ್ತಿ ಕುರಿತು ಮಾತನಾಡಿದರು. 

 

ಹಲವು ವರ್ಷಗಳಿಂದ ಎಚ್.ಎಸ್.ಡಬ್ಲ್ಯೂ.ಯಂತ್ರಗಳು ಸಾವಿರಾರು ಜನರಿಗೆ ಎಂಬ್ರಾಯಿಡರಿ ಉದ್ಯಮಗಳನ್ನು ಅವರೇ ಸ್ವಂತ ಪ್ರಾರಂಭಿಸಲು ನೆರವಾಗುತ್ತವೆ. ಈ ಉದ್ಯಮಿಗಳಲ್ಲಿ ಹಲವರು ಮಹಿಳೆಯರಾಗಿದ್ದು ಅವರು ಮನೆಯಿಂದ ಸಣ್ಣ ಎಂಬ್ರಾಯಿಡರಿ ಯೂನಿಟ್ ಗಳಿಂದ ಪ್ರಾರಂಭಿಸುತ್ತಾರೆ, ಅವರಲ್ಲಿ ಸ್ಥಿರವಾದ ಆದಾಯದ ಅವಕಾಶಗಳನ್ನು ನಿರೀಕ್ಷಿಸುವ ವಿಧವೆಯರು ಮತ್ತು ಒಂಟಿ ತಾಯಂದಿರು ಇದ್ದಾರೆ. 

 

ಕಂಪನಿಯು ತನ್ನ ಗ್ರಾಹಕರಿಗೆ ಆನ್ಲೈನ್ ತರಬೇತಿ ಮತ್ತು ಸೇವಾ ನೆರವಿನೊಂದಿಗೆ ಬೆಂಬಲಿಸುತ್ತದೆ, ಇದರಿಂದ ಮೊದಲ ಸಲದ ಉದ್ಯಮಿಗಳು ತಾಂತ್ರಿಕ ಮಾರ್ಗದರ್ಶನಕ್ಕೆ ಪ್ರಯಾಣಿಸುವ ಅಗತ್ಯವಿಲ್ಲದೆ ಯಂತ್ರದ ಬಳಕೆ ಮತ್ತು ಉತ್ಪಾದನೆಯ ತಂತ್ರಗಳನ್ನು ಕಲಿಯಬಹುದು.

ಅಲ್ಟ್ರಾ ಮತ್ತು ನಿಯೊ ಮಾಡೆಲ್ ಗಳಿಗೆ ಟರ್ಬೊ 1.5 ಬಿಡುಗಡೆಯಿಂದ ಎಚ್.ಎಸ್.ಡಬ್ಲ್ಯೂ ಮೂರು ಹೊಸ ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರಗಳನ್ನು ತನ್ನ ಗಾರ್ಮೆಂಟ್ ಉದ್ಯಮಗಳ ಪೋರ್ಟ್ ಫೋಲಿಯೊಗೆ ಸೇರಿಸಿದೆ ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ನಿರೀಕ್ಷಿಸುವ ಉದ್ದೇಶದ ಉದ್ಯಮಿಗಳಿಗೆ ತಂದಿದೆ.

Previous Post

ಇರಾನ್-ಇಸ್ರೇಲ್ ಯುದ್ಧದ ಪರಿಣಾಮ: ತರಕಾರಿ ಬೆಲೆ ದಿಢೀರ್ ಕುಸಿತ, ರೈತರಿಗೆ ಭಾರೀ ನಷ್ಟ…..!

Next Post

ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

16/03/2026
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

16/03/2026
ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

16/03/2026
ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

16/03/2026

Recent News

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

16/03/2026
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

16/03/2026
ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

16/03/2026
ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

16/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved