Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಕಥೊಲಿಕ್ ಸಭಾ ಕಾಕ೯ಳ ವಲಯ ಸಮಿತಿಯ 2024-25ನೇ ವಾಷಿ೯ಕ ಮಹಾಸಭೆ ಹಾಗೂ ಸಹಮಿಲನ, ದಿ|ಲೀನಾ ಡಿ’ಸಿಲ್ವಾ ಸ್ಮಾರಕ ಅತ್ಯುತ್ತಮ ಘಟಕ ಪ್ರಶಸ್ತಿ ವಿತರಣೆ..!!

Dhrishya News by Dhrishya News
20/05/2025
in मौसम
0
ಕಥೊಲಿಕ್ ಸಭಾ ಕಾಕ೯ಳ ವಲಯ ಸಮಿತಿಯ 2024-25ನೇ ವಾಷಿ೯ಕ ಮಹಾಸಭೆ ಹಾಗೂ ಸಹಮಿಲನ, ದಿ|ಲೀನಾ ಡಿ’ಸಿಲ್ವಾ ಸ್ಮಾರಕ ಅತ್ಯುತ್ತಮ ಘಟಕ ಪ್ರಶಸ್ತಿ ವಿತರಣೆ..!!
0
SHARES
4
VIEWS
Share on FacebookShare on Twitter

ಕಾರ್ಕಳ: ಮೇ 20: ಕಾರ್ಕಳ ಕ್ರೈಸ್ಟ್ ಕಿಂಗ್ ಸಭಾ ಭವನದಲ್ಲಿ ದಿನಾಂಕ 18.05.2025 ರಂದು ಆದಿತ್ಯವಾರ ಕಥೊಲಿಕ್ ಸಭಾ ವಲಯದ ಆಧ್ಯಾತ್ಮಿಕ ನಿದೆ೯ಶಕರಾದ ಅತೀ ವಂ|ಫಾ| ಆಲ್ಬನ್ ಡಿ’ಸೋಜ ಅತ್ತೂರು ದೀಪ ಬೆಳಗಿಸಿ ಉದ್ಘಾಟನಾ ಸಂದೇಶ ಕಥೊಲಿಕ್ ಸಭೆಯು ಕ್ರೈಸ್ತ ಪವಿತ್ರ ಸಭೆಯ ಸಾಮಾಜಿಕ ಮುಖವಾಡವಾಗಿದೆ ಹಾಗೂ ಸಾಮಜಿಕ ದರ್ಪಣ ಸಾಗಬೇಕು ಯೆಂದು ಸಲಹೆ ನಿಡಿದರು. ವಲಯ ಅಧ್ಯಕ್ಷರಾದ ಶ್ರೀ ವಿಲ್ಸನ್ ಮಸ್ಕರೇನ್ಹಾಸ್ ಕೇರಾ ಇವರು ಸಭಾ ಅಧ್ಯಕ್ಷತೆ ವಹಿಸಿ ಎಲ್ಲಾ ಘಟಕಗಳು ಕಥೊಲಿಕ್ ಸಭೆಯ ಸರ್ವಾನು ಅಭಿವ್ರದ್ದಿಗೆ ಶ್ರಮಿಸಲು ಕರೆ ಕೊಟ್ಟರು.

ಈ ಸಂಧರ್ಭದಲ್ಲಿ ಹಲವಾರು ವಷ೯ಗಳಿಂದ ಕಥೊಲಿಕ್ ಸಭಾ ವಲಯಕ್ಕೆ ಕೊಡುಗೈ ದಾನಿಯಾದ ಯಶಸ್ವಿ ಉದ್ಯಮಿ ಶ್ರೀ ಜೊನ್ ಡಿ’ಸಿಲ್ವಾ ಕುಂಟಲ್ಪಾಡಿ ಹಾಗೂ ಯಶಸ್ವಿ ಉದ್ಯಮಿ ಶ್ರೀ ಜೆರೋಮ್ ಡಿ’ಮೆಲ್ಲೊ ಮಿಯಾರು ಇವರುಗಳಿಗೆ ಅಭಿನಂದಿಸಿ ಸನ್ಮಾನಿಸಲಾಯಿತು. ಹಾಗೂ ಶೆಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಚಾರ್ಟ್ರೇಡ್ ಅಕೌಂಟೆಂಟ್ ಕುಮಾರಿ ಲಾವ್ಯಾ ಮೆಂಡೊನ್ಸಾ, ಕಾರ್ಕಳ ಇವರಿಗೆ ಸನ್ಮಾನಿಸಲಾಯಿತು.

 ವಲಯದ 9 ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು. 

2024-25ನೇ ಸಾಲಿನ ಅತ್ಯುತ್ತಮ ಘಟಕ ಪ್ರಥಮ ಸ್ಥಾನ ಕ್ರೈಸ್ಟ್ ಕಿಂಗ್ ಕಾಕ೯ಳ ನಗರ ಘಟಕಕ್ಕೆ ಲಭಿಸಿತು, ದಿ| ಲೀನಾ ಡಿಸಿಲ್ವಾ ಕುಂಟಲ್ಪಾಡಿ ಸ್ಮಾರಕ ಪರ್ಯಾಯ ಫಲಕ ಮತ್ತು ನಗದು ಬಹುಮಾನ ಪ್ರಾಯೋಜಕರಾದ ಶ್ರೀ ಜೋನ್ ಡಿಸಿಲ್ವಾರವರು ವಿತರಿಸಿದರು. ಅತ್ಯುತ್ತಮ ಘಟಕ ದ್ವಿತೀಯ ಸ್ಥಾನ ಮಿಯ್ಯಾರು ಘಟಕಕ್ಕೆ ದಿ| ಜೇಕೊಬ್ ಟೆಲ್ಲಿಸ್ ಅಜೆಕಾರು ಸ್ಮಾರಕ ಪ್ರಶಸ್ತಿ ಮತ್ತು ನಗದು ಬಹುಮಾನದ ಪ್ರಾಯೋಜಕರಾದ ನಿಕಟ ಪೂರ್ವ ಅಧ್ಯಕ್ಷರು ಜೋನ್ ಟೆಲ್ಲಿಸ್ ರವರ ಪರವಾಗಿ ಅಧ್ಯಕ್ಷ ಶ್ರೀ ವಿಲ್ಸನ್ ಮಸ್ಕರೇನಸ್ ನೀಡಿದರು.

ಅತ್ಯುತ್ತಮ ಘಟಕ ತೃತೀಯ ಸ್ಥಾನ ನಕ್ರೆ ಘಟಕಕ್ಕೆ ದಿ| ದುಲ್ಸಿನ್ ವಾಜ್ ಅತ್ತೂರು ಸ್ಮಾರಕ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ಪ್ರಾಯೋಜಕರಾದ ಶ್ರೀ ಡೆನಿಸ್ ವಾಜ್ ಅತ್ತೂರು ರವರು ನೀಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಕೇಂದ್ರೀಯ ಸಮಿತಿಯ ಅಧ್ಯಕ್ಷರಾದ ಶ್ರೀ ರೊನಾಲ್ಡ್ ಡಿಅಲ್ಮೇಡಾ, ನಿಕಟ ಪೂರ್ವ ಅಧ್ಯಕ್ಷರು ಶ್ರೀ ಸಂತೋಷ್ ಕರ್ನೇಲಿಯೊ, ಉದ್ಯಮಿ ಶ್ರೀ ಜೋನ್ ಡಿ’ಸಿಲ್ವಾ, ಕೇಂದ್ರೀಯ ಸಹ ಕಾಯ೯ದಶಿ೯ ಶ್ರೀಮತಿ ಸೋನು ಸಿಕ್ವೇರಾ ಮಿಯಾರು, ವಲಯ ನಿಯೋಜಿತ ಅಧ್ಯಕ್ಷೆ ಶ್ರೀಮತಿ ಒಲಿವಿಯಾ ಡಿ’ಮೆಲ್ಲೊ ಕಾರ್ಕಳ, ಕೇಂದ್ರೀಯ ಉಪಾಧ್ಯಕ್ಷರು ಹಾಗೂ ವಲಯ ಖಜಾಂಜಿ ಶ್ರೀ ಸೊಲೊಮನ್ ಆಲ್ವಾರಿಸ್ ಕಾರ್ಕಳ, ಕಾರ್ಯಕ್ರಮದ ಸಂಚಾಲಕರು ಶ್ರೀ ಆಂಟನಿ ಮಿರಾಂಡಾ ಕಣಜಾರು, ಸಹ ಸಂಚಾಲಕರಾದ ಶ್ರೀಮತಿ ಲವೀನಾ ಡಿಸೋಜ ನಕ್ರೆರವರು ಉಪಸ್ಥಿತರಿದ್ದರು. ಮಾಜಿ ವಲಯಾಧ್ಯಕ್ಷರಾದ ಶ್ರೀ ಮೆಕ್ಸಿಂ ಡಿಮೆಲ್ಲೊರವರು ಕಾರ್ಯಕ್ರಮ ನಿರೂಪಿಸಿದರು. ವಲಯ ಕಾರ್ಯದರ್ಶಿ ಶ್ರೀ ಅಂತೋನಿ ಮಿರಾಂದ ಧನ್ಯವಾದ ಸಮರ್ಪಿಸಿದರು

ವಿವಿಧ ಘಟಕಗಳಿಂದ ಮನೊರಂಜನೆ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಸಹ ಭೋಜನದೊಂದಿಗೆ ಸಹಮಿಲನ ಕಾರ್ಯಕ್ರಮ ಅಂತ್ಯಗೊಂಡಿತು.

ಕಾರ್ಯಕ್ರಮದ ಯಸಸ್ಸಿಗೆ ಸ್ಥಳಿಯ ಘಟಕದ ಅಧ್ಯಕ್ಷೆ ಶ್ರೀಮತಿ ಜೆಸಿಂತಾ ಡಿಸೋಜ ಹಾಗೂ ಸಮಾಜ ಸೇವಕ ಶ್ರೀ ಹೆನ್ರಿ ಸಾಂತ್ ಮಯೋರ್ ಸಹಕರಿಸಿದರು. ಸುಮಾರು 70 ವಲಯ ಸದಸ್ಯರು ಹಾಜಾರಗಿದ್ದರು.

Previous Post

ಕಾರ್ಕಳ: ಪರ್ಪಲೆ ಗಿರಿಯಲ್ಲಿ  ಶ್ರೀ ಕಲ್ಕುಡ,ಕಲ್ಲುರ್ಟಿ , ತೂಕತ್ತರಿ ಧರ್ಮದೈವಗಳ ಸಾನಿಧ್ಯ ಕಲಶೋತ್ಸವ ಮಹಾ ಅನ್ನಸಂತರ್ಪಣೆ   ಹಾಗೂ ಸಿರಿ ಸಿಂಗಾರ ನೇಮೋತ್ಸವ ಸಂಪನ್ನ..!!

Next Post

4 ಕಾರ್ಮಿಕ ಸಂಹಿತೆ ಗಳನ್ನು ವಾಪಾಸು ಪಡೆಯಲು ಕೇಂದ್ರ ಸರಕಾರಕ್ಕೆ ಒತ್ತಾಯ–ಬಾಲಕ್ರಷ್ಣ ಶೆಟ್ಟಿ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
4 ಕಾರ್ಮಿಕ ಸಂಹಿತೆ ಗಳನ್ನು ವಾಪಾಸು ಪಡೆಯಲು ಕೇಂದ್ರ ಸರಕಾರಕ್ಕೆ ಒತ್ತಾಯ–ಬಾಲಕ್ರಷ್ಣ ಶೆಟ್ಟಿ..!!

4 ಕಾರ್ಮಿಕ ಸಂಹಿತೆ ಗಳನ್ನು ವಾಪಾಸು ಪಡೆಯಲು ಕೇಂದ್ರ ಸರಕಾರಕ್ಕೆ ಒತ್ತಾಯ--ಬಾಲಕ್ರಷ್ಣ ಶೆಟ್ಟಿ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಟೀಸರ್ ನಲ್ಲೇ ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಸೆಳೆದ ಗಜಾನನ ಕ್ರಿಕೆಟರ್ಸ್..!!

ಟೀಸರ್ ನಲ್ಲೇ ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಸೆಳೆದ ಗಜಾನನ ಕ್ರಿಕೆಟರ್ಸ್..!!

16/06/2025
ಎಡನೀರು ಮಠಾಧೀಶರಿಂದ ಶ್ರೀಕೃಷ್ಣ ದರ್ಶನ..!!

ಎಡನೀರು ಮಠಾಧೀಶರಿಂದ ಶ್ರೀಕೃಷ್ಣ ದರ್ಶನ..!!

16/06/2025
ಕಾರ್ಕಳ,ಹಿತೈಷಿ ಸಂಸ್ಥೆಯ ಹಾಗು ಡಾಕ್ಟರ್ ಶ್ರೀಪತಿ ಕಾಮತ್ ಐ. ಫೌಂಡೇಶನ್ ವತಿಯಿಂದ ಉಚಿತ ಕನ್ನಡಕ ವಿತರಣೆ..!!

ಕಾರ್ಕಳ,ಹಿತೈಷಿ ಸಂಸ್ಥೆಯ ಹಾಗು ಡಾಕ್ಟರ್ ಶ್ರೀಪತಿ ಕಾಮತ್ ಐ. ಫೌಂಡೇಶನ್ ವತಿಯಿಂದ ಉಚಿತ ಕನ್ನಡಕ ವಿತರಣೆ..!!

15/06/2025
ಉಡುಪಿ : ನಿರಂತರ ಮಳೆಯ ಹಿನ್ನಲೆ ನಾಳೆ (ಜೂನ್ 12) ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ,ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ..!!

ಉಡುಪಿ: ನಾಳೆ( ಜೂನ್ 16) ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ..!!!

15/06/2025

Recent News

ಟೀಸರ್ ನಲ್ಲೇ ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಸೆಳೆದ ಗಜಾನನ ಕ್ರಿಕೆಟರ್ಸ್..!!

ಟೀಸರ್ ನಲ್ಲೇ ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಸೆಳೆದ ಗಜಾನನ ಕ್ರಿಕೆಟರ್ಸ್..!!

16/06/2025
ಎಡನೀರು ಮಠಾಧೀಶರಿಂದ ಶ್ರೀಕೃಷ್ಣ ದರ್ಶನ..!!

ಎಡನೀರು ಮಠಾಧೀಶರಿಂದ ಶ್ರೀಕೃಷ್ಣ ದರ್ಶನ..!!

16/06/2025
ಕಾರ್ಕಳ,ಹಿತೈಷಿ ಸಂಸ್ಥೆಯ ಹಾಗು ಡಾಕ್ಟರ್ ಶ್ರೀಪತಿ ಕಾಮತ್ ಐ. ಫೌಂಡೇಶನ್ ವತಿಯಿಂದ ಉಚಿತ ಕನ್ನಡಕ ವಿತರಣೆ..!!

ಕಾರ್ಕಳ,ಹಿತೈಷಿ ಸಂಸ್ಥೆಯ ಹಾಗು ಡಾಕ್ಟರ್ ಶ್ರೀಪತಿ ಕಾಮತ್ ಐ. ಫೌಂಡೇಶನ್ ವತಿಯಿಂದ ಉಚಿತ ಕನ್ನಡಕ ವಿತರಣೆ..!!

15/06/2025
ಉಡುಪಿ : ನಿರಂತರ ಮಳೆಯ ಹಿನ್ನಲೆ ನಾಳೆ (ಜೂನ್ 12) ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ,ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ..!!

ಉಡುಪಿ: ನಾಳೆ( ಜೂನ್ 16) ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ..!!!

15/06/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved