ಕಾರ್ಕಳ,: ಮೇ 16: ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವ ಪ್ರಯುಕ್ತ ದೇವಸ್ಥಾನದ ಪರಿವಾರ ದೈವಗಳ ನೇಮೋತ್ಸವ, ರಕ್ತೇಶ್ವರಿ,ಕಲ್ಕುಡ ಪಂಜುರ್ಲಿ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು ದೇವಸ್ಥಾನ ದ ಅರ್ಚಕರು, ಆಡಳಿತ ಮಂಡಳಿಯ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ,ಅತ್ತೂರು. ಜೊತೆ ಮೊಕ್ತೇಸರರು ಪಿ.ರವಿ ಆಚಾರ್ಯ, ಪೆರ್ವಜೆ. ಸುರೇಶ್ ಆಚಾರ್ಯ ನಿಟ್ಟೆ, ಮತ್ತು ಸಲಹಾ ಸಮಿತಿಯ ಸರ್ವ ಸದಸ್ಯರು ಸೇರಿದ್ದರು.