ಉಡುಪಿ:ಏಪ್ರಿಲ್ 15:ಇಂದು ಉಡುಪಿ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ತುಳು ಮಾಧ್ವ ಒಕ್ಕೂಟದ ವತಿಯಿಂದ ಶ್ರೀ ವಾದಿರಾಜ ಗುರು ಸಾರ್ವಭಮರ ಮಹಿಮೆ ಕುರಿತಂತೆ ಪೂರ್ಣಪ್ರಜ್ಞ ವಿದ್ಯಾ ಪೀಠದ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಆಚಾರ್ಯ ರಿಂದ ಪ್ರವಚನ ಕಾರ್ಯಕ್ರಮ ಪ್ರಾರಂಭ ಗೊಂಡಿತು.
ಉದ್ಘಾಟನೆಯನ್ನು ಪರಮ ಪೂಜ್ಯ ಶ್ರೀಪಾದರು ನೆರವೇರಿಸಿದರು.