ಕಾರ್ಕಳ: ಜನವರಿ 26 :ಉಡುಪಿ ಜಿಲ್ಲಾಡಳಿತದಿಂದ ನೀಡಲಾಗುವ ಅತ್ಯುತ್ತಮ ಇ ಎಲ್ ಸಿ ಕೋ ಆರ್ಡಿನೇಟರ್ ಪ್ರಶಸ್ತಿಗೆ ಸತತ ಮೂರು ವರ್ಷಗಳಿಂದ ಸಾಣೂರು ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕರು ಆಗಿರುವ ಶ್ರೀ ಗಣೇಶ್ ಮೊಗವೀರ ಸರ್ ಭಾಜನರಾಗಿದ್ದಾರೆ .
ಈ ಪ್ರಶಸ್ತಿಯನ್ನು ,ಇಂದು ರಜತಾದ್ರಿ ಮಣಿಪಾಲ ಇಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು








