Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಒಡಿಶಾ ರೈಲು ದುರಂತ: 18 ರೈಲುಗಳ ಸಂಚಾರ ರದ್ದು, ಏಳು ರೈಲುಗಳ ಮಾರ್ಗ ಬದಲಾವಣೆ..!!

Dhrishya News by Dhrishya News
03/06/2023
in मौसम
0
0
SHARES
22
VIEWS
Share on FacebookShare on Twitter

ಬೆಂಗಳೂರು:ಒಡಿಶಾದಲ್ಲಿ ಭೀಕರ ರೈಲು ಅಪಘಾತ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, ಕೆಲ ಮಾರ್ಗಗಳನ್ನು ಬದಲಿಸಲಾಗಿದೆ. ರೈಲು ದುರಂತದಲ್ಲಿ ಸಾವಿನ ಸಂಖ್ಯೆ 233ಕ್ಕೆ ಏರಿಕೆಯಾಗಿದ್ದು, ಸುಮಾರು 900ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

18 ರೈಲುಗಳ ಸಂಚಾರವನ್ನು ರದ್ದು ಮಾಡಿ, 7 ರೈಲು ಮಾರ್ಗವನ್ನು ಬದಲಿಸಲಾಗಿದೆ ಎಂಬ ಮಾಹಿತಿ ತಿಳಿಬಂದಿದೆ. ಹೌರಾ-ಪುರಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು, ಹೌರಾ-ಬೆಂಗಳೂರು ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಮತ್ತು ಹೌರಾ-ಚೆನ್ನೈ ರೈಲುಗಳು ರದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೌರಾ ಎಕ್ಸ್‌ಪ್ರೆಸ್‌ ರೈಲು ಹೌರಾ ಜಂಕ್ಷನ್ಗೆ ತೆರಳಲು ಎರಡು ದಿನಗಳ ಕಾಲ ಹಿಡಿಯುತ್ತದೆ. ತನ್ನ ಪ್ರಯಾಣದಲ್ಲಿ ಹೌರಾ ಎಕ್ಸ್ಪ್ರೆಸ್ ರೈಲು ಮೂರು ರಾಜ್ಯಗಳನ್ನು ದಾಟಲಿದೆ. ಬೆಂಗಳೂರಿನಿಂದ ಹೊರಟು -ಆಂಧ್ರ – ಒಡಿಶಾ – ಕೊಲ್ಕತ್ತಾವನ್ನು ಸೇರಲಿದೆ. ನಿನ್ನೆಯು ಸಹ ಬೆಂಗಳೂರಿನಿಂದ ಹೌರಾ ರೈಲು ಹೊರಟಿತ್ತು. ಬೆಂಗಳೂರಿನಿಂದ-ಹೌರಾ ಜಂಕ್ಷನ್ಗೆ ಬರೋಬ್ಬರಿ 1937 ಕಿ.ಮೀ ಪ್ರಯಾಣಯಾಣಿಸಬೇಕಿತ್ತು.‌ ಬೆಂಗಳೂರಿನಿಂದ ಬಾಲಸೋರ್ ಜಿಲ್ಲೆಗೆ 1706 ಕಿ.ಮೀ ಪ್ರಯಾಣ ಮಾಡಿತ್ತು. ಇನ್ನು ಕೇವಲ 230 ಕಿ.ಲೋ ಪ್ರಯಾಣ ಬಾಕಿ ಇತ್ತು. ಆ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಇಂದು ಸಹ ಕೆ.ಆರ್ ಪುರಂನಿಂದ ಹೌರಾ ಎಕ್ಸ್​ಪ್ರೆಸ್​ ರೈಲು ಹೊರಡಬೇಕಿತ್ತು. ಆದರೆ, ದುರಂತ ಹಿನ್ನೆಲೆ ರದ್ದಾಗಿದೆ. ಇಂದು ಬೆಳಗ್ಗೆ 10.50ಕ್ಕೆ ರೈಲು ಹೊರಡಬೇಕಿತ್ತು. ಘಟನೆಯಲ್ಲಿ ಸಾಕಷ್ಟು ಸಾವು-ನೋವುಗಳು ಉಂಟಾಗಿದ್ದು‌ ಮತ್ತು ಹಳಿಗಳು ಹಾಳಾಗಿರುವ ಕಾರಣ ರೈಲು ಪ್ರಯಾಣ ರದ್ದಾಗಿದೆ

Previous Post

ಇದೇ ತಿಂಗಳ 11ರಿಂದ ಉಚಿತ ಪ್ರಯಾಣ- ಸಿಎಂ!!

Next Post

ಒಡಿಶಾ ರೈಲು ಅಪಘಾತ: ‘ಕರ್ನಾಟಕ ಸರ್ಕಾರ’ದಿಂದ ಈ ‘ತುರ್ತು ಸಹಾಯವಾಣಿ ಸಂಖ್ಯೆ’ ಆರಂಭ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಒಡಿಶಾ ರೈಲು ಅಪಘಾತ: 'ಕರ್ನಾಟಕ ಸರ್ಕಾರ'ದಿಂದ ಈ 'ತುರ್ತು ಸಹಾಯವಾಣಿ ಸಂಖ್ಯೆ' ಆರಂಭ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ: ಮಾಧ್ಯಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಖಂಡಿಸಿ ಎಎಸ್ಪಿಗೆ ದೂರು..!!

ಕಾರ್ಕಳ: ಮಾಧ್ಯಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಖಂಡಿಸಿ ಎಎಸ್ಪಿಗೆ ದೂರು..!!

27/06/2025
ಸಿದ್ದಾಪುರ-ಹೆಬ್ರಿ, ರಾಜ್ಯ ಹೆದ್ದಾರಿ ಕಾಮಗಾರಿ ಹಿನ್ನೆಲೆ ಜುಲೈ 30ರವರೆಗೆ ವಾಹನ ಸಂಚಾರ ನಿಷೇಧ..!!

ಸಿದ್ದಾಪುರ-ಹೆಬ್ರಿ, ರಾಜ್ಯ ಹೆದ್ದಾರಿ ಕಾಮಗಾರಿ ಹಿನ್ನೆಲೆ ಜುಲೈ 30ರವರೆಗೆ ವಾಹನ ಸಂಚಾರ ನಿಷೇಧ..!!

27/06/2025
ಸುರತ್ಕಲ್ : ಗೇಲ್ ಗ್ಯಾಸ್ ಮುಖ್ಯ ಜಂಕ್ಷನ್‌ ಬಳಿ ಗ್ಯಾಸ್ ಲೀಕೇಜ್ – ಆತಂಕದಲ್ಲಿ ಗ್ರಾಮಸ್ಥರು..!!   

ಸುರತ್ಕಲ್ : ಗೇಲ್ ಗ್ಯಾಸ್ ಮುಖ್ಯ ಜಂಕ್ಷನ್‌ ಬಳಿ ಗ್ಯಾಸ್ ಲೀಕೇಜ್ – ಆತಂಕದಲ್ಲಿ ಗ್ರಾಮಸ್ಥರು..!!  

27/06/2025
ಪರ್ಯಾಯ ಶ್ರೀ ಪುತ್ತಿಗೆ ವಿದ್ಯಾಪೀಠದ ಸಂಧ್ಯಾ ಶಾಖೆ ಉದ್ಘಾಟನೆ..!!

ಪರ್ಯಾಯ ಶ್ರೀ ಪುತ್ತಿಗೆ ವಿದ್ಯಾಪೀಠದ ಸಂಧ್ಯಾ ಶಾಖೆ ಉದ್ಘಾಟನೆ..!!

27/06/2025

Recent News

ಕಾರ್ಕಳ: ಮಾಧ್ಯಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಖಂಡಿಸಿ ಎಎಸ್ಪಿಗೆ ದೂರು..!!

ಕಾರ್ಕಳ: ಮಾಧ್ಯಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಖಂಡಿಸಿ ಎಎಸ್ಪಿಗೆ ದೂರು..!!

27/06/2025
ಸಿದ್ದಾಪುರ-ಹೆಬ್ರಿ, ರಾಜ್ಯ ಹೆದ್ದಾರಿ ಕಾಮಗಾರಿ ಹಿನ್ನೆಲೆ ಜುಲೈ 30ರವರೆಗೆ ವಾಹನ ಸಂಚಾರ ನಿಷೇಧ..!!

ಸಿದ್ದಾಪುರ-ಹೆಬ್ರಿ, ರಾಜ್ಯ ಹೆದ್ದಾರಿ ಕಾಮಗಾರಿ ಹಿನ್ನೆಲೆ ಜುಲೈ 30ರವರೆಗೆ ವಾಹನ ಸಂಚಾರ ನಿಷೇಧ..!!

27/06/2025
ಸುರತ್ಕಲ್ : ಗೇಲ್ ಗ್ಯಾಸ್ ಮುಖ್ಯ ಜಂಕ್ಷನ್‌ ಬಳಿ ಗ್ಯಾಸ್ ಲೀಕೇಜ್ – ಆತಂಕದಲ್ಲಿ ಗ್ರಾಮಸ್ಥರು..!!   

ಸುರತ್ಕಲ್ : ಗೇಲ್ ಗ್ಯಾಸ್ ಮುಖ್ಯ ಜಂಕ್ಷನ್‌ ಬಳಿ ಗ್ಯಾಸ್ ಲೀಕೇಜ್ – ಆತಂಕದಲ್ಲಿ ಗ್ರಾಮಸ್ಥರು..!!  

27/06/2025
ಪರ್ಯಾಯ ಶ್ರೀ ಪುತ್ತಿಗೆ ವಿದ್ಯಾಪೀಠದ ಸಂಧ್ಯಾ ಶಾಖೆ ಉದ್ಘಾಟನೆ..!!

ಪರ್ಯಾಯ ಶ್ರೀ ಪುತ್ತಿಗೆ ವಿದ್ಯಾಪೀಠದ ಸಂಧ್ಯಾ ಶಾಖೆ ಉದ್ಘಾಟನೆ..!!

27/06/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved