ಜೂನ್ 04:ಶ್ರೀ ಕ್ಷೇತ್ರ ಕಳಿಬೈಲ್ ನಲ್ಲಿ ಕೊರಗ ಜಾನಂಗದಲ್ಲಿ ಸಂಪ್ರದಾಯಕ ಡೋಲುವಾದಿಸುವ ಸ್ವಾಮಿ ತನಿಯ ಸಾಸ್ತಾನ ಬಳಗಕ್ಕೆ ಉತ್ತಮ ಗುಣಮಟ್ಟದ ಸಮವಸ್ತ್ರ ವಿತರಿಸಲಾಯಿತು..
ಈ ಸಮವಸ್ತ್ರವನ್ನು ವರಾಹ ಕೇಟರಿಂಗ್ ಪಾಂಡೇಶ್ವರದಿಂದ ದಿನೇಶ್ ಬಾಂಧವ್ಯ ಪ್ರಾಯೋಜಕತ್ವದಲ್ಲಿ ವಿತರಿಸಲಾಯಿತು.
ಈ ಸಮವಸ್ತ್ರದಲ್ಲಿ ರಕ್ತದಾನ ಜಾಗ್ರತೆ ಸಂದೇಶವಿರುವುದು ವಿಶೇಷ.
ಈ ಸಂದರ್ಭದಲ್ಲಿ ಶ್ರೀಶ ಉಪಾಧ್ಯ ಹಂಗಾರಕಟ್ಟೆ, ಕೌಶಿಕ್ ಕುಮಾರ್ ಡಿ ಎಸ್ ಮೈಸೂರ್, ಕಳಿಬೈಲ್ ನ ಧರ್ಮದರ್ಶಿ ಅಭಿಜಿತ್, ನವೀನ್ ಪಾತ್ರಿ ಕುಂಜಿಬೆಟ್ಟು,
ಎಂ ಸಿ ಚಂದ್ರ ಶೇಖರ್, ಸುದರ್ಶನ್ ಪೂಜಾರಿ, ದಿನೇಶ್ ಪಾಂಡೇಶ್ವರ ಮತ್ತಿತ್ತರು ಉಪಸ್ಥಿತರಿದ್ದರು
ಸಮವಸ್ತ್ರವನ್ನು ಸ್ವಾಮಿ ತನಿಯ ಬಳಗದ ಮುಖ್ಯಸ್ಥ ಶೇಖರ್ ಸಾಸ್ತಾನ ಮತ್ತು ಕೃಷ್ಣ ನಿರಾಡಿಜೆಡ್ದುರವರು ಸಮವಸ್ತ್ರವನ್ನು ಸ್ವೀಕರಿಸಿದರು..






