Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ವಿದ್ಯಾರ್ಥಿಗಳ ನಡುವೆ ಜಗಳ ; ಇಬ್ಬರಿಗೆ ಚೂರಿ ಇರಿತ…!

Dhrishya News by Dhrishya News
12/02/2026
in ಕರಾವಳಿ, ಸುದ್ದಿಗಳು
0
ವಿದ್ಯಾರ್ಥಿಗಳ ನಡುವೆ ಜಗಳ ; ಇಬ್ಬರಿಗೆ ಚೂರಿ ಇರಿತ…!
0
SHARES
7
VIEWS
Share on FacebookShare on Twitter

ಮಂಗಳೂರು, ಫೆ.12 : ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಹೇಮಂತ್ (19) ಹಾಗೂ ಅಪ್ರಾಪ್ತ ವಿದ್ಯಾರ್ಥಿ ಸ್ನೇಹಿತರಾಗಿದ್ದು, ಸಣ್ಣ ವಿಚಾರ ಮಾತಿನ ಚಕಮಕಿಗೆ ತಿರುಗಿ ಜಗಳಕ್ಕೆ ಕಾರಣವಾಗಿದೆ.

ಆ ಸಂದರ್ಭದಲ್ಲಿ ಹೇಮಂತ್ ತನ್ನ ಬಳಿಯಿದ್ದ ಪೆನ್ ಚಾಕುವಿನಿಂದ ಅಪ್ತಾಪ್ತ ವಿದ್ಯಾರ್ಥಿಯ ಬೆನ್ನಿನ ಭಾಗಕ್ಕೆ ಇರಿದಿದ್ದಾನೆ. ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದು ಅಪಾಯದಿಂದ ಪಾರಾಗಿದ್ದಾರೆ. ಹೇಮಂತ್ ನನ್ನು ವಶಕ್ಕೆ ಪಡೆಯಲಾಗಿದೆ. ಜಗಳವನ್ನು ತಡೆಯಲು ಯತ್ನಿಸಿದ ಮತ್ತೊಬ್ಬ ಅಪ್ರಾಪ್ತ ವಿದ್ಯಾರ್ಥಿಗೆ ಸ್ವಲ್ಪ ಪ್ರಮಾಣದ ಗಾಯವಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

Previous Post

ಆಯುಷ್ಮಾನ್ ಭಾರತ್ ಯೋಜನೆ: ಒಳಗೊಂಡಿಲ್ಲದ ಚಿಕಿತ್ಸೆಗಳ ಕುರಿತು ಸ್ಪಷ್ಟನೆ…!!

Next Post

ಚೆಕ್ ಬೌನ್ಸ್ ಪ್ರಕರಣ: ಸಾಬೀತು ಕೊರತೆಯಿಂದ ಆರೋಪಿಗೆ ವಿಮುಕ್ತಿ…!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಚೆಕ್ ಬೌನ್ಸ್ ಪ್ರಕರಣ: ಸಾಬೀತು ಕೊರತೆಯಿಂದ ಆರೋಪಿಗೆ ವಿಮುಕ್ತಿ…!!

ಚೆಕ್ ಬೌನ್ಸ್ ಪ್ರಕರಣ: ಸಾಬೀತು ಕೊರತೆಯಿಂದ ಆರೋಪಿಗೆ ವಿಮುಕ್ತಿ...!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರಸ್ತೆಯಲ್ಲಿ ಸಿಕ್ಕ ಚಿನ್ನದ ಬಳೆ ಮರಳಿಸಿದ ನಿವೃತ್ತ ಶಿಕ್ಷಕ: ಪ್ರಾಮಾಣಿಕತೆಗೆ ಪೊಲೀಸರ ಅಭಿನಂದನೆ…!

ರಸ್ತೆಯಲ್ಲಿ ಸಿಕ್ಕ ಚಿನ್ನದ ಬಳೆ ಮರಳಿಸಿದ ನಿವೃತ್ತ ಶಿಕ್ಷಕ: ಪ್ರಾಮಾಣಿಕತೆಗೆ ಪೊಲೀಸರ ಅಭಿನಂದನೆ…!

12/02/2026
ಮೊಬೈಲ್ ಟವರ್‌ನಲ್ಲಿ  ಎಕ್ಸೈಡ್ ಬ್ಯಾಟರಿ ಕಳವು…!

ಮೊಬೈಲ್ ಟವರ್‌ನಲ್ಲಿ ಎಕ್ಸೈಡ್ ಬ್ಯಾಟರಿ ಕಳವು…!

12/02/2026
ಡಸ್ಟರ್ ವಾಹನ ಢಿಕ್ಕಿ: ಪಾದಚಾರಿ ಸಾವು….!

ಡಸ್ಟರ್ ವಾಹನ ಢಿಕ್ಕಿ: ಪಾದಚಾರಿ ಸಾವು….!

12/02/2026
ಬೆಳ್ವೆ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಬೆಂಕಿ:  ಲಕ್ಷಾಂತರ ನಷ್ಟ….!

ಬೆಳ್ವೆ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಬೆಂಕಿ: ಲಕ್ಷಾಂತರ ನಷ್ಟ….!

12/02/2026

Recent News

ರಸ್ತೆಯಲ್ಲಿ ಸಿಕ್ಕ ಚಿನ್ನದ ಬಳೆ ಮರಳಿಸಿದ ನಿವೃತ್ತ ಶಿಕ್ಷಕ: ಪ್ರಾಮಾಣಿಕತೆಗೆ ಪೊಲೀಸರ ಅಭಿನಂದನೆ…!

ರಸ್ತೆಯಲ್ಲಿ ಸಿಕ್ಕ ಚಿನ್ನದ ಬಳೆ ಮರಳಿಸಿದ ನಿವೃತ್ತ ಶಿಕ್ಷಕ: ಪ್ರಾಮಾಣಿಕತೆಗೆ ಪೊಲೀಸರ ಅಭಿನಂದನೆ…!

12/02/2026
ಮೊಬೈಲ್ ಟವರ್‌ನಲ್ಲಿ  ಎಕ್ಸೈಡ್ ಬ್ಯಾಟರಿ ಕಳವು…!

ಮೊಬೈಲ್ ಟವರ್‌ನಲ್ಲಿ ಎಕ್ಸೈಡ್ ಬ್ಯಾಟರಿ ಕಳವು…!

12/02/2026
ಡಸ್ಟರ್ ವಾಹನ ಢಿಕ್ಕಿ: ಪಾದಚಾರಿ ಸಾವು….!

ಡಸ್ಟರ್ ವಾಹನ ಢಿಕ್ಕಿ: ಪಾದಚಾರಿ ಸಾವು….!

12/02/2026
ಬೆಳ್ವೆ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಬೆಂಕಿ:  ಲಕ್ಷಾಂತರ ನಷ್ಟ….!

ಬೆಳ್ವೆ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಬೆಂಕಿ: ಲಕ್ಷಾಂತರ ನಷ್ಟ….!

12/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved