Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಬೆಂಗಳೂರು ರೋಡ್‌ಶೋದಲ್ಲಿ 235+ ವ್ಯಾಪಾರ ಭಾಗೀದಾರರನ್ನು ತೊಡಗಿಸಿಕೊಂಡ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ

ಭಾರತದ ಹೆಚ್ಚುತ್ತಿರುವ ಮಹತ್ವವನ್ನು ಎತ್ತಿತೋರಿಸುತ್ತಾ ಈ ಉಪಕ್ರಮವು, ವಿಶ್ರಾಂತಿ, ಕಾರ್ಪೊರೇಟ್ ಮತ್ತು MICE ಪ್ರಯಾಣದಾದ್ಯಂತ ವ್ಯಾಪಾರ ಅವಕಾಶಗಳನ್ನು ಬಲಪಡಿಸಿದೆ 

Dhrishya News by Dhrishya News
10/02/2026
in मौसम
0
ಬೆಂಗಳೂರು ರೋಡ್‌ಶೋದಲ್ಲಿ 235+ ವ್ಯಾಪಾರ ಭಾಗೀದಾರರನ್ನು ತೊಡಗಿಸಿಕೊಂಡ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ
0
SHARES
5
VIEWS
Share on FacebookShare on Twitter

ಬೆಂಗಳೂರು, 10 ಫೆಬ್ರವರಿ, 2026: ಮುಂಬೈನ OTM ನಲ್ಲಿ ಯಶಸೀ ರೋಡ್‌ಶೋ ಪ್ರಾರಂಭದ ನಂತರ, ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮವು ಈಗ ತನ್ನ ವಾರ್ಷಿಕ ಭಾರತ ರೋಡ್‌ಶೋದ ಬೆಂಗಳೂರು ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಭಾರತೀಯ ಪ್ರಯಾಣ ವ್ಯಾಪಾರದೊಡನೆ ತನ್ನ ಕೇಂದ್ರೀಕೃತ ತೊಡಗಿಕೊಳ್ಳುವಿಕೆಯನ್ನು ಮುಂದುವರೆಸುತ್ತಾ ದಕ್ಷಿಣ ಆಫ್ರಿಕಾಕ್ಕೆ ಒಂದು ಪ್ರಮುಖ ಮೂಲ ಮಾರುಕಟ್ಟೆಯಾಗಿ ಭಾರತದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದೆ. *MEISEAದ ಮಾರ್ಕೆಟಿಂಗ್ ಅಂಡ್ ಕಮ್ಯುನಿಕೇಶನ್ಸ್ ಮ್ಯಾನೇಜರ್ ಮಿಸ್. ಮಿತಾಲೀ ಕರ್ಮಾರ್ಕರ್ ಅವರ* ನೇತೃತ್ವದ ರೋಡ್‌ಶೋ ಉದ್ದಿಮೆ ಸಹಯೋಗಕ್ಕೆ, ಸದಾ ಬದಲಾಗುತ್ತಿರುವ ಪ್ರಯಾಣಿಕ ನಡವಳಿಕೆಯ ಅಂತರ್ದೃಷ್ಟಿಗೆ ಹಾಗೂ ವಿಶ್ರಾಂತಿ, ಕಾರ್ಪೊರೇಟ್ ಮತ್ತು MICE ಪ್ರಯಾಣದಾದ್ಯಂತ ಹೊಸ ವ್ಯಾಪಾರಾವಕಾಶಗಳ ಗುರುತಿಸುವಿಕೆಗೆ ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.

 

ವೈವಿಧ್ಯಮಯ ಶ್ರೇಣಿಯ ಕೊಡುಗೆಗಳನ್ನು ಪ್ರದರ್ಶಿಸಿದ 40 ಕ್ಕಿಂತ ಹೆಚ್ಚಿನ ಪ್ರದರ್ಶಕರಿದ್ದ ರೋಡ್‌ಶೋದಲ್ಲಿ, ಬೆಂಗಳೂರಿನಲ್ಲಿರುವ 235ಕ್ಕಿಂತ ಹೆಚ್ಚಿನ ಭಾರತೀಯ ಪ್ರಯಾಣ ವ್ಯಾಪಾರ ಏಜೆಂಟ್‌ಗಳು ಭಾಗವಹಿಸಿದ್ದರು. ಭಾರತೀಯ ಮಾರುಕಟ್ಟೆಯೊಂಡಿಗೆ ತನ್ನ ಕೇಂದ್ರೀಕೃತ ತೊಡಗಿಕೊಳ್ಳುವಿಕೆಯನ್ನು ಮುಂದುವರಿಸುತ್ತಾ ಈ ಬಹುನಗರ ಉಪಕ್ರಮವು 10, ಫೆಬ್ರವರಿ 2026ರಂದು ಅಹಮದಾಬಾದ್‌ಗೆ ಚಲಿಸಿ, ದಕ್ಷಿಣ ಆಫ್ರಿಕಾಕ್ಕೆ ಹೊರಹೋಗುವ ಪ್ರಯಾಣವನ್ನು ಪ್ರೋತ್ಸಾಹಿಸುವ ಜೊತೆಜೊತೆಗೇ ವ್ಯಾಪಾರ ಸಹಯೋಗಗಳನ್ನು ಇನ್ನಷ್ಟು ಬಲಪಡಿಸಲಿದೆ.

 

ರೋಡ್‌ಶೋ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ *ಮಿಸ್ ಕರ್ಮಾರ್ಕರ್* “ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮಕ್ಕೆ ಭಾರತವು ಆದ್ಯತೆಯುಳ್ಳ ಬೆಳವಣಿಗೆ ಮಾರುಕಟ್ಟೆಯಾಗಿಯೇ ಮುಂದುವರಿದಿದ್ದು ಇದು ಕುಟುಂಬ ಪ್ರಯಾಣ, ಆನುಭವಿಕ ರಜೆಗಳು ಹಾಗೂ ಪ್ರೀಮಿಯಮ್ ಪ್ರಯಾಣದಾದ್ಯಂತ ಪ್ರಬಲ ಆಸಕ್ತಿಯಿಂದ ಮುನ್ನಡೆಸಲ್ಪಟ್ಟಿದೆ. ಇಂದಿನ ಭಾರತೀಯ ಪ್ರಯಾಣಿಕರೂ ಕೂಡ, ತಮ್ಮ ಟ್ರಿಪ್‌ಗಳನ್ನು ಸಂಶೋಧಿಸಿ ವೈಯಕ್ತೀಕೃತಗೊಳಿಸಲು ಎಐ-ಶಕ್ತಿಯ ಸಾಧನಗಳನ್ನು ಬಳಸಿ, ವಿಭಿನ್ನವಾಗಿ ಯೋಜಿಸುತ್ತಾರೆ, ಹೆಚ್ಚು ಪದೇ ಪದೇ ಪ್ರಯಾಣಿಸುತ್ತಾರೆ ಮತ್ತು ಸಾಂಪ್ರದಾಯಿಕ ನೆಚ್ಚಿನ ಗಮ್ಯಗಳಾಚೆಗಿನ ಗಮ್ಯಗಳನ್ನು ಶೋಧಿಸಲು ಪ್ರಬಲ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕ ನಡವಳಿಕೆಯಲ್ಲಿನ ಈ ಬದಲಾವಣೆಯು ಹೆಚ್ಚು ಆತ್ಮವಿಶ್ವಾಸವುಳ್ಳ ಮತ್ತು ಕುತೂಹಲಭರಿತ ಪ್ರೇಕ್ಷಕವರ್ಗವನ್ನು ಪ್ರತಿಫಲಿಸುತ್ತದೆ ಮತ್ತು ಇದು ದಕ್ಷಿಣ ಆಫ್ರಿಕಾದಾದ್ಯಂತ ಹೆಚ್ಚು ಪ್ರಸಿದ್ಧವಲ್ಲದ ಪ್ರದೇಶಗಳನ್ನು ಮತ್ತು ಅನುಭವಗಳನ್ನು ಎತ್ತಿತೋರಿಸಲು ಹೊಸ ಅವಕಾಶಗಳನ್ನು ಕಲ್ಪಿಸುತ್ತದೆ.” ಎಂದು ಹೇಳಿದರು.

*ಮುಂದುವರಿದು ಅವರು,* “ಭಾರತದಲ್ಲಿ ಬೆಂಗಳೂರು, ದಕ್ಷಿಣ ಆಫ್ರಿಕಾದ ಪ್ರಮುಖ ಮೂಲ ಮಾರುಕಟ್ಟೆಗಳ ಪೈಕಿ ಒಂದಾಗಿ ತನ್ನನ್ನು ಸ್ಥಾಪಿಸಿಕೊಂಡಿದೆ. ನಗರದ ಪ್ರಯಾಣಿಕರು ಡಿಜಿಟಲ್ ತಜ್ಞರಾಗಿದ್ದಾರೆ, ಅನುಭವ-ಚಾಲಿತವಾಗಿದ್ದಾರೆ ಮತ್ತು ದೂರದೂರದ ಗಮ್ಯಗಳನ್ನು ಶೋಧಿಸಲು ಹೆಚ್ಚು ಆತ್ಮವಿಶ್ವಾಸವುಳ್ಳವರಾಗಿದ್ದಾರೆ. ಈ ರೋಡ್‌ಶೋ ಮೂಲಕ ನಾವು ಸ್ಥಳೀಯ ಪ್ರಯಾಣ ವ್ಯಾಪಾರದೊಂದಿಗೆ ನಮ್ಮ ತೊಡಗಿಕೊಳ್ಳುವಿಕೆಯನ್ನು ಇನ್ನಷ್ಟು ಆಳಗೊಳಿಸಿಕೊಂಡು ದಕ್ಷಿಣ ಆಫ್ರಿಕಾದ ಗೋಅರತೆ ಮತ್ತು ಈ ಪ್ರಮುಖ ಮಾರುಕಟ್ಟೆಯಲ್ಲಿ ಅದರ ತತ್ಸಂಬಂಧತೆಯನ್ನು ಇನ್ನಷ್ಟು ಬಲಪಡಿಸುವ ಗುರಿ ಹೊಂದಿದ್ದೇವೆ.” ಎಂದು ಹೇಳಿದರು.

 

ಪದೇ ಪದೇ ಪ್ರಯಾಣಿಸುವ ಅಂತರರಾಷ್ಟ್ರೀಯ ಪ್ರಯಾಣಿಕರ ಪ್ರಬಲ ಬೇಸ್‌ದೊಂದಿಗೆ ಬೆಂಗಳೂರು ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮಕ್ಕೆ, ಅದರಲ್ಲೂ ನಿರ್ದಿಷ್ಟವಾಗಿ ಪ್ರೀಮಿಯಮ್ ವಿಶ್ರಾಂತಿ, ಸಾಹಸ ಮತ್ತು ವನ್ಯಜೀವಿ ವರ್ಗಗಳಾದ್ಯಂತ ಅತ್ಯಂತ ಹೆಚ್ಚಿನ ಅವಕಾಶವುಳ್ಳ ಮಾರುಕಟ್ಟೆಯನ್ನು ಪ್ರತಿನಿಧಿಸುತ್ತದೆ. ನಗರದ ಹೊರಹೋಗುವ ಪ್ರೇಕ್ಷಕರು ಹೆಚ್ಚು ಹೆಚ್ಚು ವೈಯಕ್ತೀಕೃತವಾದ, ಕಡಿಮೆ ಶೋಧಿತ ಪ್ರದೇಶಗಳೊದಿಗೆ ಐತಿಹಾಸಿಕ ಅನುಭವಗಳನ್ನು ಸಂಯೋಜಿಸುವ ಉತ್ತಮ ಗತಿಯುಳ್ಳ ಮಾರ್ಗಗಳನ್ನು ಬಯಸುತ್ತಾರೆ ಮತ್ತು ಸಫಾರಿಗಳು ಪ್ರಮುಖ ಪ್ರೋತ್ಸಾಹನ ಆಕರ್ಷಣೆಯಾಗಿದೆ. ಪ್ರಯಾಣ ವ್ಯಾಪಾರದೊಂದಿಗೆ ಸುಸ್ಥಿರ ಸಹಯೋಗದ ಮೂಲಕ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮವು ಹೊಸ ಮಾರ್ಗಗಳನ್ನು ಅನಾವರಣಗೊಳಿಸಿ ಈ ಮಾರುಕಟ್ಟೆಯಿಂದ ಇನ್ನೂ ಹೆಚ್ಚಿನ ಪರಿಗಣನೆ ಮತ್ತು ಪರಿವರ್ತನೆ ಮಾಡುವುದರ ಮೇಲೆ ಗಮನ ಕೇಂದ್ರೀಕರಿಸಿದೆ.

 

ದಕ್ಷಿಣ ಆಫ್ರಿಕಾವು 2026 ರಲ್ಲಿ ಕೋವಿಡ್ ಪೂರ್ವದ ಭಾರತೀಯ ಪ್ರಯಾಣಿಕರ ಸಂಖ್ಯೆಗೆ ಮರಳುವ ಗುರಿಯನ್ನು ಹೊಂದಿದೆ ಮತ್ತು ಭಾರತೀಯ ವ್ಯಾಪಾರ ಪಾಲುದಾರರೊಂದಿಗೆ ಶಾಶ್ವತ ಪಾಲುದಾರಿಕೆಯನ್ನು ಬೆಳೆಸಲು, ವಿವಿಧ ಪ್ರಯಾಣಿಕರ ಪ್ರೊಫೈಲ್‌ಗಳಿಗೆ ಸೂಕ್ತವಾದ ಅನುಭವಗಳನ್ನು ನೀಡಲು ಮತ್ತು ದಕ್ಷಿಣ ಆಫ್ರಿಕಾವನ್ನು ಕಡ್ಡಾಯ ಭೇಟಿ ತಾಣವಾಗಿ ಇರಿಸಲು ಬದ್ಧವಾಗಿದೆ. ಈ ರೋಡ್‌ಶೋ, ಭಾರತೀಯ ಮಾರುಕಟ್ಟೆಯೊಂದಿಗಿನ ಸಂಬಂಧಗಳನ್ನು ಬಲಪಡಿಸಿಕೊಳ್ಳುವ ದೇಶದ ಬದ್ಧತೆಯನ್ನು ಬಲಪಡಿಸುವುದರ ಜೊತೆಗೆ, ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಪ್ರಯಾಣಿಕರು ಕಾಮನಬಿಲ್ಲಿನ ನಾಡನ್ನು ಶೋಧಿಸಲು ಪ್ರೇರಣೆ ಒದಗಿಸಲಿದೆ.

 

ದೇಶವು, 2027 ಒಡಿಐ ವಿಶ್ವ ಕಪ್ ನಡೆಸಿಕೊಡಲು ಕೂಡ ಸಜ್ಜಾಗಿದ್ದು, ದೇಶದ ವೈವಿಧ್ಯಮಯ ಪ್ರವಾಸೋದ್ಯಮ ಆಕರ್ಷಣೆಗಳನ್ನು ಪ್ರದರ್ಶಿಸಲು ಮತ್ತು ಜಗತ್ತಿನೆಲ್ಲೆಡೆಯಿಂದ ಸಂದರ್ಶಕರನ್ನು ಆಕರ್ಷಿಸಲು ಒಂದು ಕೌತುಕಮಯವಾದ ಅವಕಾಶವನ್ನು ಒದಗಿಸುತ್ತಿದೆ. ಸದಾ ಏರ್ಪಡುತ್ತಿರುವ ವ್ಯಾಪಾರ ತೊಡಗಿಕೊಳ್ಳುವಿಕೆ, ಗುರಿಯಿರಿಸಲಾದ ಗ್ರಾಹಕ ತಲುಪುವಿಕೆ ಮತ್ತಿ ವಿನೂತನ ಮಾರುಕಟ್ಟೆ ಉಪಕ್ರಮಗಳ ಮೂಲಕ ಪ್ರವಾಸೋದ್ಯಮ ಮಂಡಳಿಯು, ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಬದ್ಧವಾಗಿದೆ.

Previous Post

ಮಹಾ ಶಿವರಾತ್ರಿ ಪ್ರಯುಕ್ತ ಆನ್‌ಲೈನ್ ರೂಂ ಬುಕ್ಕಿಂಗ್‌ನಲ್ಲಿ ಎಚ್ಚರಿಕೆ ವಹಿಸಲು ಧರ್ಮಸ್ಥಳ ಸೂಚನೆ..!!

Next Post

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ ನ ಹೊಸ ಉತ್ಪಾದನಾ ಘಟಕ ಕಾರ್ಯಾರಂಭ; ಸ್ಥಳೀಯವಾಗಿ ತಯಾರಾಗಿರುವ ಮೊದಲ ವಾಹನ ಜೆಎಲ್‌ಆರ್‌ನ ‘ರೇಂಜ್ ರೋವರ್ ಇವೋಕ್’..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ ನ ಹೊಸ ಉತ್ಪಾದನಾ ಘಟಕ ಕಾರ್ಯಾರಂಭ; ಸ್ಥಳೀಯವಾಗಿ ತಯಾರಾಗಿರುವ ಮೊದಲ ವಾಹನ ಜೆಎಲ್‌ಆರ್‌ನ ‘ರೇಂಜ್ ರೋವರ್ ಇವೋಕ್’..!

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ ನ ಹೊಸ ಉತ್ಪಾದನಾ ಘಟಕ ಕಾರ್ಯಾರಂಭ; ಸ್ಥಳೀಯವಾಗಿ ತಯಾರಾಗಿರುವ ಮೊದಲ ವಾಹನ ಜೆಎಲ್‌ಆರ್‌ನ 'ರೇಂಜ್ ರೋವರ್ ಇವೋಕ್'..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಫೆ.25 ಕಾರ್ಕಳಕ್ಕೆ ಮುಖ್ಯಮಂತ್ರಿ ಭೇಟಿ: ಕಾರ್ಕಳ ಕಾಂಗ್ರೆಸ್ ಪೂರ್ವಭಾವಿ ಸಭೆ

ಫೆ.25 ಕಾರ್ಕಳಕ್ಕೆ ಮುಖ್ಯಮಂತ್ರಿ ಭೇಟಿ: ಕಾರ್ಕಳ ಕಾಂಗ್ರೆಸ್ ಪೂರ್ವಭಾವಿ ಸಭೆ

10/02/2026
ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರ ದೀರ್ಘಕಾಲದ ಚಿಕಿತ್ಸೆಗೆ ಸ್ಪಂದನೆ : ಆರು ವರ್ಷಗಳ ಬಳಿಕ ಪತ್ನಿಯ ಬಳಿ ಸೇರಿದ ಮನೋರೋಗಿ..!

ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರ ದೀರ್ಘಕಾಲದ ಚಿಕಿತ್ಸೆಗೆ ಸ್ಪಂದನೆ : ಆರು ವರ್ಷಗಳ ಬಳಿಕ ಪತ್ನಿಯ ಬಳಿ ಸೇರಿದ ಮನೋರೋಗಿ..!

10/02/2026
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ ನ ಹೊಸ ಉತ್ಪಾದನಾ ಘಟಕ ಕಾರ್ಯಾರಂಭ; ಸ್ಥಳೀಯವಾಗಿ ತಯಾರಾಗಿರುವ ಮೊದಲ ವಾಹನ ಜೆಎಲ್‌ಆರ್‌ನ ‘ರೇಂಜ್ ರೋವರ್ ಇವೋಕ್’..!

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ ನ ಹೊಸ ಉತ್ಪಾದನಾ ಘಟಕ ಕಾರ್ಯಾರಂಭ; ಸ್ಥಳೀಯವಾಗಿ ತಯಾರಾಗಿರುವ ಮೊದಲ ವಾಹನ ಜೆಎಲ್‌ಆರ್‌ನ ‘ರೇಂಜ್ ರೋವರ್ ಇವೋಕ್’..!

10/02/2026
ಬೆಂಗಳೂರು ರೋಡ್‌ಶೋದಲ್ಲಿ 235+ ವ್ಯಾಪಾರ ಭಾಗೀದಾರರನ್ನು ತೊಡಗಿಸಿಕೊಂಡ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ

ಬೆಂಗಳೂರು ರೋಡ್‌ಶೋದಲ್ಲಿ 235+ ವ್ಯಾಪಾರ ಭಾಗೀದಾರರನ್ನು ತೊಡಗಿಸಿಕೊಂಡ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ

10/02/2026

Recent News

ಫೆ.25 ಕಾರ್ಕಳಕ್ಕೆ ಮುಖ್ಯಮಂತ್ರಿ ಭೇಟಿ: ಕಾರ್ಕಳ ಕಾಂಗ್ರೆಸ್ ಪೂರ್ವಭಾವಿ ಸಭೆ

ಫೆ.25 ಕಾರ್ಕಳಕ್ಕೆ ಮುಖ್ಯಮಂತ್ರಿ ಭೇಟಿ: ಕಾರ್ಕಳ ಕಾಂಗ್ರೆಸ್ ಪೂರ್ವಭಾವಿ ಸಭೆ

10/02/2026
ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರ ದೀರ್ಘಕಾಲದ ಚಿಕಿತ್ಸೆಗೆ ಸ್ಪಂದನೆ : ಆರು ವರ್ಷಗಳ ಬಳಿಕ ಪತ್ನಿಯ ಬಳಿ ಸೇರಿದ ಮನೋರೋಗಿ..!

ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರ ದೀರ್ಘಕಾಲದ ಚಿಕಿತ್ಸೆಗೆ ಸ್ಪಂದನೆ : ಆರು ವರ್ಷಗಳ ಬಳಿಕ ಪತ್ನಿಯ ಬಳಿ ಸೇರಿದ ಮನೋರೋಗಿ..!

10/02/2026
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ ನ ಹೊಸ ಉತ್ಪಾದನಾ ಘಟಕ ಕಾರ್ಯಾರಂಭ; ಸ್ಥಳೀಯವಾಗಿ ತಯಾರಾಗಿರುವ ಮೊದಲ ವಾಹನ ಜೆಎಲ್‌ಆರ್‌ನ ‘ರೇಂಜ್ ರೋವರ್ ಇವೋಕ್’..!

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ ನ ಹೊಸ ಉತ್ಪಾದನಾ ಘಟಕ ಕಾರ್ಯಾರಂಭ; ಸ್ಥಳೀಯವಾಗಿ ತಯಾರಾಗಿರುವ ಮೊದಲ ವಾಹನ ಜೆಎಲ್‌ಆರ್‌ನ ‘ರೇಂಜ್ ರೋವರ್ ಇವೋಕ್’..!

10/02/2026
ಬೆಂಗಳೂರು ರೋಡ್‌ಶೋದಲ್ಲಿ 235+ ವ್ಯಾಪಾರ ಭಾಗೀದಾರರನ್ನು ತೊಡಗಿಸಿಕೊಂಡ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ

ಬೆಂಗಳೂರು ರೋಡ್‌ಶೋದಲ್ಲಿ 235+ ವ್ಯಾಪಾರ ಭಾಗೀದಾರರನ್ನು ತೊಡಗಿಸಿಕೊಂಡ ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ

10/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved