ಉಡುಪಿ: ಮೇ 27:ಭಾರೀ ಮಳೆಯಿಂದ ಮೈ ತುಂಬಿದ ಮಧ್ವ ಸರೋವರದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣರಿಗೆ ಸಪ್ತೋತ್ಸವಾಂಗ ನಡೆದ ತೆಪ್ಪೋತ್ಸವ ದ ಚೆಲುವು ಆಕರ್ಷಕವಾಗಿತ್ತು
ಶ್ರೀ ಕೃಷ್ಣ ಮಠದಲ್ಲಿ ಅಲಂಕಾರವನ್ನು ಪುತ್ತಿಗೆ ಮಠದ ಕಿರಿಯ ಶ್ರೀಪಾದರು ಕುಶಲೋಪರಿ ಕೃಷ್ಣ* – *ಶ್ರೀ ಕೃಷ್ಣ* , ಅಲಂಕಾರ ಮಾಡಿ ಪೂಜೆಯನ್ನು ಮಾಡಿದರು. ನಂತರ ಪರ್ಯಾಯ ಶ್ರೀ ಪುತ್ತಿಗೆ ಮಠದ ಹಿರಿಯ ಶ್ರೀಪಾದರು ವಿಷ್ಣುಸಹಸ್ರ ನಾಮಾವಳಿ ಸಹಿತ ಅರ್ಚನೆಯನ್ನು ಮಾಡಿ, ಶ್ರೀಕೃಷ್ಣನಿಗೆ ಮಹಾ ಪೂಜೆಯನ್ನು ಮಾಡಿದರು.ಹಾಗೂ ಶ್ರೀ ಮುಖ್ಯಪ್ರಾಣ ಹಾಗೂ ಗರುಡ ದೇವರಿಗೆ ಪೂಜೆಯನ್ನು ಮಾಡಿ ಗೀತಾರತಿಯನ್ನು ಬೆಳಗಿದರು