ಉಡುಪಿ:ಮೇ21:ಭಾರತೀಯ ಸೇನೆಯ ವೀರ ಯೋಧರಿಗೆ ಬೆಂಬಲವಾಗಿ ರಾಷ್ಟ್ರ ರಕ್ಷಣಾ ಸಮಿತಿಯ ವತಿಯಿಂದ ನಡೆಯುವ ‘ತಿರಂಗ ಯಾತ್ರೆ’ ಮೇ 20 ಮಂಗಳವಾರ ಉಡುಪಿ ಜೋಡುಕಟ್ಟೆಯಿಂದ ರಾಷ್ಟ್ರ ರಕ್ಷಣಾ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು
ತಿರಂಗ ಯಾತ್ರೆ’ಯ ಸಂಜೆ ಗಂಟೆ 4.00ಕ್ಕೆ ಉಡುಪಿ ಜೋಡುಕಟ್ಟೆಯಿಂದ ಪ್ರಾರಂಭಗೊಂಡು ಉಡುಪಿ ಜಟ್ಕಾ ಸ್ಟಾಂಡ್ ನಲ್ಲಿ ಸಮಾಪನಗೊಂಡಿತು
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಮತ್ತು ಹತ್ಯಾ211ಕಾಂಡವನ್ನು ಖಂಡಿಸಿ, ಭಯೋತ್ಪಾದಕ ಚಟುವಟಿಕೆಯ ವಿರುದ್ಧ ಹೋರಾಡಲು ಭಾರತೀಯರೆಲ್ಲರೂ ಒಗ್ಗೂಡಬೇಕೆಂಬ ಸಂದೇಶವನ್ನು ಸಾರುವ ಮತ್ತು ‘ಆಪರೇಷನ್ ಸಿಂಧೂರ್’ ವಿಜಯೋತ್ಸವದ ಅಂಗವಾಗಿ ನಡೆಯುವ ‘ತಿರಂಗ ಯಾತ್ರೆ’ಯಲ್ಲಿ ಪಕ್ಷ, ಜಾತಿ, ಧರ್ಮ ರಹಿತವಾಗಿ ನಾಗರಿಕರು ಬೃಹತ್ ಸಂಖ್ಯೆಯಲ್ಲಿ ಬಾಗವಹಿಸಿದರು