Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಮಣಿಪಾಲ : ಭಾರತೀಯ ಪಾಕಪದ್ಧತಿಯ ಸಂರಕ್ಷಣೆ ಮತ್ತು ಆಚರಣೆ ಇನ್ನಷ್ಟು ಜನ ಪ್ರಿಯಗೊಳಿಸಬೇಕಾದ ಅಗತ್ಯವಿದೆ : ಅಂತಾರಾಷ್ಟ್ರೀಯ ಬಾಣಸಿಗ ವಿಕಾಸ್ ಖನ್ನಾ…!!!

Dhrishya News by Dhrishya News
04/10/2023
in ಕರಾವಳಿ, ಸುದ್ದಿಗಳು
0
ಮಣಿಪಾಲ : ಭಾರತೀಯ ಪಾಕಪದ್ಧತಿಯ ಸಂರಕ್ಷಣೆ ಮತ್ತು ಆಚರಣೆ ಇನ್ನಷ್ಟು ಜನ ಪ್ರಿಯಗೊಳಿಸಬೇಕಾದ ಅಗತ್ಯವಿದೆ : ಅಂತಾರಾಷ್ಟ್ರೀಯ ಬಾಣಸಿಗ ವಿಕಾಸ್ ಖನ್ನಾ…!!!
0
SHARES
19
VIEWS
Share on FacebookShare on Twitter

ಉಡುಪಿ, ಅ.3: ಭಾರತೀಯ ಪಾಕ ಪದ್ಧತಿಯನ್ನು ಜಗತ್ತಿಗೆ ತೋರಿಸಲು ಭಾರತೀಯ ಪಾಕಪದ್ಧತಿಯನ್ನು ಇನ್ನಷ್ಟು ಜನ ಪ್ರಿಯಗೊಳಿಸಬೇಕಾದ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ಬಾಣಸಿಗ ವಿಕಾಸ್ ಖನ್ನಾ ಹೇಳಿದ್ದಾರೆ.

ಅವರು ಮಣಿಪಾಲದ ವೆಲ್‌ಕಮ್ ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೊಟೇಲ್ ಆಡ್ಮಿನಿಸ್ಟ್ರೇಷನ್(ವ್ಯಾಗ್ಷ)ದಲ್ಲಿ ಹಮ್ಮಿ ಕೊಳ್ಳಲಾದ ಭಾರತೀಯ ಪಾಕ ಮತ್ತು ಆಹಾರ ಸಂಸ್ಕೃತಿಯ ಕೇಂದ್ರದ ಉದ್ಘಾಟನೆಯಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.

ಈ ಸಂದರ್ಭದಲ್ಲಿ ವಾಗ್ಷದ ಪ್ರಾಂಶುಪಾಲ ಚೆಫ್ ಕೆ.ತಿರುಜ್ಞಾನ ಸಂಬಂಧಮ್ ಹಾಜರಿದ್ದರು.

ಭಾರತವು ಬಹು ಸಂಸ್ಕೃತಿ ಮತ್ತು ಪರಂಪರೆಯ ದೇಶವಾಗಿದೆ. ಭಾರತೀಯ ಪಾಕ ಪದ್ದತಿಯು ಇದರ ಅವಿಭಾಜ್ಯ ಅಂಗವೇ ಆಗಿದೆ. ವಿಷ್ಠು ಪುರಾಣದಲ್ಲಿ ಉಕ್ತವಾಗಿರುವ ‘ಉತ್ತರಮ್‌ ಯತ್‌ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ, ವರ್ಷಂ ತದ್‌ ಭಾರತಮ್‌ ನಮಭಾರತೀಯತ್ರ ಸಂತತಿಃ’ ಅಂದರೆ, ಸಾಗರದಿಂದ ಉತ್ತರದವರೆಗೆ, ಹಿಮವತ್ಪರ್ವತದಿಂದ ದಕ್ಷಿಣದವರೆಗೆ ಹರಡಿರುವ ಭೂಭಾಗವೇ ಭವ್ಯವಾದ ಭಾರತ, ಅಲ್ಲಿರುವವರೇ ಭಾರತೀಯರು – ಈ ಸಾಲು ಭಾರತೀಯ ಪರಂಪರೆಯ ಅಗಾಧತೆಯನ್ನು ಪ್ರತಿಫಲಿಸುವಂತಿದೆ.

ಭವ್ಯವಾದ ಹಿಮಾಲಯ ಶಿಖರಗಳಿಂದ ದಕ್ಷಿಣದ ದಟ್ಟವಾದ ಮಳೆಕಾಡುಗಳವರೆಗೆ ಸುಮಾರು 32,87,263 ಚದರ ಕಿ. ಮೀ. ವಿಸ್ತೀರ್ಣ ಹರಡಿರುವ ಭೂಭಾಗವು ಸಮೃದ್ಧವಾದ ಸಾಮ್ರಾಜ್ಯ, ಪರಾಕ್ರಮಿಗಳಾದ ರಾಜರು ಮತ್ತು ಸುಂದರವಾದ ಇತಿಹಾಸವನ್ನು ಒಳಗೊಂಡಿದೆ. ‘ಭಾರತದಲ್ಲಿ, “ನಮ್ಮ ಆಹಾರ ನಾವು ಯಾರು,” ಎಂಬುದನ್ನು ಸೂಚಿಸುತ್ತದೆ . ಭಾರತೀಯ ಪಾಕಪದ್ಧತಿ ಒಂದು ಕಲಾಕೃತಿ ಇದ್ದಂತೆ. ಭಾರತದಲ್ಲಿ ಬೆಳೆಯುವ ಸಂಬಾರಪದಾರ್ಥಗಳು, ಅಕ್ಕಿ, ಜೋಳ ಸೇರಿದಂತೆ ಆಹಾರಧಾನ್ಯಗಳು, ವೈವಿಧ್ಯಮಯವಾದ ತರಕಾರಿ-ಹಣ್ಣುಹಂಪಲುಗಳು- ಹೀಗೆ ವರ್ಣವೈವಿಧ್ಯಗಳು ಪಾಕವೆಂಬ ಕಲಾಕೃತಿಯ ಸೌಂದರ್ಯವನ್ನು ಹೆಚ್ಚಿಸಿವೆ.

ವೆಲ್‌ಕಾಮ್‌ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ (WGSHA), ಡಾ ಟಿಎಂಎ ಪೈ ಫೌಂಡೇಶನ್‌ನ ಘಟಕವಾದ ಮಾ

Tags: #ಮಣಿಪಾಲ#ಅಂತರಾಷ್ಟ್ರೀಯ ಬಾಣಸಿಗ#ವಿಕಾಸ್ ಖನ್ನಾ#ಆಚರಣೆ#ಪಾಕಪದ್ದತಿಯ ಸಂರಕ್ಷಣೆ#ದೃಶ್ಯ ನ್ಯೂಸ್
Previous Post

ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಸಮಾಲೋಚನ ಸಭೆ ..!!

Next Post

ಉಡುಪಿ: ನಗರ ಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್ ಮತ್ತು ಕಟೌಟ್‌ಗಳ ತೆರವು ಕಾರ್ಯಾಚರಣೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ: ನಗರ ಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್ ಮತ್ತು ಕಟೌಟ್‌ಗಳ ತೆರವು ಕಾರ್ಯಾಚರಣೆ..!!

ಉಡುಪಿ: ನಗರ ಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್ ಮತ್ತು ಕಟೌಟ್‌ಗಳ ತೆರವು ಕಾರ್ಯಾಚರಣೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ‘ವಂದೇ ಮಾತರಂ’ ಸಾಮೂಹಿಕ ಗೀತೆ ಗಾಯನ..!!

ಉಡುಪಿ: ‘ವಂದೇ ಮಾತರಂ’ ಸಾಮೂಹಿಕ ಗೀತೆ ಗಾಯನ..!!

07/11/2025
ಉಡುಪಿ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗಳು ಬೆಂಕಿಗಾಹುತಿ.!

ಉಡುಪಿ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗಳು ಬೆಂಕಿಗಾಹುತಿ.!

07/11/2025
ಮಂಗಳೂರು : ಶಾಂಭವಿ ನದಿಯಲ್ಲಿ ಉದ್ಯಮಿ, ಕಂಬಳ ಸಂಘಟಕ ಅಭಿಷೇಕ್ ಆಳ್ವ ಮೃತದೇಹ ಪತ್ತೆ..!!

ಮಂಗಳೂರು : ಶಾಂಭವಿ ನದಿಯಲ್ಲಿ ಉದ್ಯಮಿ, ಕಂಬಳ ಸಂಘಟಕ ಅಭಿಷೇಕ್ ಆಳ್ವ ಮೃತದೇಹ ಪತ್ತೆ..!!

07/11/2025
ದ್ವಿತೀಯ ಪಿಯು- ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾ ಪಟ್ಟಿ..!!

ದ್ವಿತೀಯ ಪಿಯು- ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾ ಪಟ್ಟಿ..!!

07/11/2025

Recent News

ಉಡುಪಿ: ‘ವಂದೇ ಮಾತರಂ’ ಸಾಮೂಹಿಕ ಗೀತೆ ಗಾಯನ..!!

ಉಡುಪಿ: ‘ವಂದೇ ಮಾತರಂ’ ಸಾಮೂಹಿಕ ಗೀತೆ ಗಾಯನ..!!

07/11/2025
ಉಡುಪಿ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗಳು ಬೆಂಕಿಗಾಹುತಿ.!

ಉಡುಪಿ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗಳು ಬೆಂಕಿಗಾಹುತಿ.!

07/11/2025
ಮಂಗಳೂರು : ಶಾಂಭವಿ ನದಿಯಲ್ಲಿ ಉದ್ಯಮಿ, ಕಂಬಳ ಸಂಘಟಕ ಅಭಿಷೇಕ್ ಆಳ್ವ ಮೃತದೇಹ ಪತ್ತೆ..!!

ಮಂಗಳೂರು : ಶಾಂಭವಿ ನದಿಯಲ್ಲಿ ಉದ್ಯಮಿ, ಕಂಬಳ ಸಂಘಟಕ ಅಭಿಷೇಕ್ ಆಳ್ವ ಮೃತದೇಹ ಪತ್ತೆ..!!

07/11/2025
ದ್ವಿತೀಯ ಪಿಯು- ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾ ಪಟ್ಟಿ..!!

ದ್ವಿತೀಯ ಪಿಯು- ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾ ಪಟ್ಟಿ..!!

07/11/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved