Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ರಾಜಾಪುರ ಸಾರಸ್ವತ ಸೊಸೈಟಿ ಮಹಾಸಭೆ ಪ್ರಯುಕ್ತ ‘ದ್ರೌಪದಿ ಪ್ರತಾಪ’ ಯಕ್ಷಗಾನ ಪ್ರದರ್ಶನ ನಡೆಯಿತು

Dhrishya News by Dhrishya News
07/09/2026
in ಸುದ್ದಿಗಳು
0
ರಾಜಾಪುರ ಸಾರಸ್ವತ ಸೊಸೈಟಿ ಮಹಾಸಭೆ ಪ್ರಯುಕ್ತ ‘ದ್ರೌಪದಿ ಪ್ರತಾಪ’ ಯಕ್ಷಗಾನ ಪ್ರದರ್ಶನ ನಡೆಯಿತು
0
SHARES
7
VIEWS
Share on FacebookShare on Twitter

ಕಾರ್ಕಳ : ರಾಜಾಪುರ ಸಾರಸ್ವತ ಸೊಸೈಟಿ ( ರಿ) ಕಾರ್ಕಳ ಇದರ ಮಹಾಸಭೆಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಗಿ ಶ್ರೀ ಮಹಾಲಕ್ಷ್ಮಿ ಮಹಿಳಾ ಮಂಡಳಿ ಲಕ್ಷ್ಮೀಪುರ ಕಾರ್ಕಳ, ಇವರಿಂದ ಯಕ್ಷಗಾನ ಪ್ರದರ್ಶನ ಸೆಪ್ಟೆಂಬರ್ 6 ರಂದು ಆದಿತ್ಯವಾರ ಅಪರಾಹ್ನ ಘಂಟೆ 2 ರಿಂದ “ದ್ರೌಪದಿ ಪ್ರತಾಪ” ಎಂಬ ಯಕ್ಷಗಾನ ಪ್ರಸಂಗ ಜೋಡುರಸ್ತೆಯಲ್ಲಿರುವ ಸಹಕಾರ ಸಿಂಧೂರ ಸಭಾಭವನದಲ್ಲಿ ನಡೆಯಿತು.

ಭಾಗವತರು ಶ್ರೀ ನೀಲಾವರ ಕೇಶವ ಆಚಾರ್ಯ ಚೆಂಡೆಯಲ್ಲಿ ಶ್ರೀ ಭಾಸ್ಕರ ಆಚಾರ್ಯ, ಮದ್ದಳೆ ಯಲ್ಲಿ ಶ್ರೀ ಗೋಪಾಲ ಕೃಷ್ಣ ಆಚಾರ್ಯ, ಮುಮ್ಮೇಳ: ಶ್ರೀಮತಿ ಉಷಾ ನಾಯಕ್             (ದ್ರೌಪದಿ ), ಶ್ರೀಮತಿ ಶೋಭಾ ಪ್ರಭು ( ಭೀಮ), ಶ್ರೀನಿಧಿ ( ಅರ್ಜುನ ) , ಪ್ರಿಯಾಂಕ (ಸುಭದ್ರೆ), ಶ್ರೀಮತಿ ಹರ್ಷ (ಕೃಷ್ಣ ),ಶ್ರೀಮತಿ ಸುಲೋಚನಾ ನಾಯಕ್ (ಬಲರಾಮ) , ಶ್ರೀಮತಿ ಸ್ವಾತಿ (ಈಶ್ವರ) , ಶ್ರೀಮತಿ ಲತಾ ಪಾಟ್ಕರ್ (ಪಾರ್ವತಿ) , ಕುಮಾರಿ ಸಿಂಧು (ಬಾಲ ಗೋಪಾಲರು)ಮುಂತಾದವರು ಉಪಸ್ತಿತರಿದ್ದರು.

Previous Post

ಉಡುಪಿ :ಹೂಡೆ ಕಾಲುದಾರಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ: ಮಲ್ಪೆ ಪೊಲೀಸರಿಂದ ತನಿಖೆ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರಾಜಾಪುರ ಸಾರಸ್ವತ ಸೊಸೈಟಿ ಮಹಾಸಭೆ ಪ್ರಯುಕ್ತ ‘ದ್ರೌಪದಿ ಪ್ರತಾಪ’ ಯಕ್ಷಗಾನ ಪ್ರದರ್ಶನ ನಡೆಯಿತು

ರಾಜಾಪುರ ಸಾರಸ್ವತ ಸೊಸೈಟಿ ಮಹಾಸಭೆ ಪ್ರಯುಕ್ತ ‘ದ್ರೌಪದಿ ಪ್ರತಾಪ’ ಯಕ್ಷಗಾನ ಪ್ರದರ್ಶನ ನಡೆಯಿತು

07/09/2026
ಉಡುಪಿ :ಹೂಡೆ ಕಾಲುದಾರಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ: ಮಲ್ಪೆ ಪೊಲೀಸರಿಂದ ತನಿಖೆ..!

ಉಡುಪಿ :ಹೂಡೆ ಕಾಲುದಾರಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ: ಮಲ್ಪೆ ಪೊಲೀಸರಿಂದ ತನಿಖೆ..!

07/09/2026
ಎಟಿಎಂ ಡಿಸ್‌ಪ್ಲೇಗೆ ಅಗ್ನಿಶಾಮಕ ಸಾಧನದಿಂದ ಹೊಡೆದು ಹಾನಿ: ಮಲ್ಪೆಯಲ್ಲಿ ಪ್ರಕರಣ ದಾಖಲು..!

ಎಟಿಎಂ ಡಿಸ್‌ಪ್ಲೇಗೆ ಅಗ್ನಿಶಾಮಕ ಸಾಧನದಿಂದ ಹೊಡೆದು ಹಾನಿ: ಮಲ್ಪೆಯಲ್ಲಿ ಪ್ರಕರಣ ದಾಖಲು..!

07/09/2026
ಬ್ರಹ್ಮಾಕುಮಾರಿ ಬೃಂದಾವನ ಧ್ಯಾನ ಕೇಂದ್ರ ನಿಟ್ಟೆಯಲ್ಲಿ ಶಿಕ್ಷಕರ ದಿನಾಚರಣೆ

ಬ್ರಹ್ಮಾಕುಮಾರಿ ಬೃಂದಾವನ ಧ್ಯಾನ ಕೇಂದ್ರ ನಿಟ್ಟೆಯಲ್ಲಿ ಶಿಕ್ಷಕರ ದಿನಾಚರಣೆ

07/09/2026

Recent News

ರಾಜಾಪುರ ಸಾರಸ್ವತ ಸೊಸೈಟಿ ಮಹಾಸಭೆ ಪ್ರಯುಕ್ತ ‘ದ್ರೌಪದಿ ಪ್ರತಾಪ’ ಯಕ್ಷಗಾನ ಪ್ರದರ್ಶನ ನಡೆಯಿತು

ರಾಜಾಪುರ ಸಾರಸ್ವತ ಸೊಸೈಟಿ ಮಹಾಸಭೆ ಪ್ರಯುಕ್ತ ‘ದ್ರೌಪದಿ ಪ್ರತಾಪ’ ಯಕ್ಷಗಾನ ಪ್ರದರ್ಶನ ನಡೆಯಿತು

07/09/2026
ಉಡುಪಿ :ಹೂಡೆ ಕಾಲುದಾರಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ: ಮಲ್ಪೆ ಪೊಲೀಸರಿಂದ ತನಿಖೆ..!

ಉಡುಪಿ :ಹೂಡೆ ಕಾಲುದಾರಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ: ಮಲ್ಪೆ ಪೊಲೀಸರಿಂದ ತನಿಖೆ..!

07/09/2026
ಎಟಿಎಂ ಡಿಸ್‌ಪ್ಲೇಗೆ ಅಗ್ನಿಶಾಮಕ ಸಾಧನದಿಂದ ಹೊಡೆದು ಹಾನಿ: ಮಲ್ಪೆಯಲ್ಲಿ ಪ್ರಕರಣ ದಾಖಲು..!

ಎಟಿಎಂ ಡಿಸ್‌ಪ್ಲೇಗೆ ಅಗ್ನಿಶಾಮಕ ಸಾಧನದಿಂದ ಹೊಡೆದು ಹಾನಿ: ಮಲ್ಪೆಯಲ್ಲಿ ಪ್ರಕರಣ ದಾಖಲು..!

07/09/2026
ಬ್ರಹ್ಮಾಕುಮಾರಿ ಬೃಂದಾವನ ಧ್ಯಾನ ಕೇಂದ್ರ ನಿಟ್ಟೆಯಲ್ಲಿ ಶಿಕ್ಷಕರ ದಿನಾಚರಣೆ

ಬ್ರಹ್ಮಾಕುಮಾರಿ ಬೃಂದಾವನ ಧ್ಯಾನ ಕೇಂದ್ರ ನಿಟ್ಟೆಯಲ್ಲಿ ಶಿಕ್ಷಕರ ದಿನಾಚರಣೆ

07/09/2026