Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಹೋಟೆಲ್ ಉದ್ಯಮದ ಮೂಲಕ 10,000 ಕಾರ್ಮಿಕರಿಗೆ ಬದುಕು ಕಟ್ಟಿಕೊಟ್ಟ ಜಯರಾಮ ಬನಾನರಿಗೆ ಮೋದಿ ಸಾಧನೆಗಳ ಪುಸ್ತಕ ನೀಡಿದ್ದೆ : ಸಂಸದ ಕೋಟ

Dhrishya News by Dhrishya News
23/07/2026
in ಸುದ್ದಿಗಳು
0
ಹೋಟೆಲ್ ಉದ್ಯಮದ ಮೂಲಕ 10,000 ಕಾರ್ಮಿಕರಿಗೆ ಬದುಕು ಕಟ್ಟಿಕೊಟ್ಟ ಜಯರಾಮ ಬನಾನರಿಗೆ ಮೋದಿ ಸಾಧನೆಗಳ ಪುಸ್ತಕ ನೀಡಿದ್ದೆ : ಸಂಸದ ಕೋಟ
0
SHARES
16
VIEWS
Share on FacebookShare on Twitter

ಉಡುಪಿ : ಕೇವಲ 13 ವರ್ಷದ ಬಾಲಕನಿದ್ದಾಗಲೇ ಕಾರ್ಕಳ ಮೂಲದ ಜೋಡುಕಟ್ಟೆಯ ಬಳಿ ಮಿಯ್ಯಾರು ಎಂಬ ಪುಟ್ಟ ಗ್ರಾಮದಿಂದ ದಿಕ್ಕುದೆಸೆಯಿಲ್ಲದೆ ಹೊರಟುನಿಂತ ಅಂದಿನ ಹುಡುಗ ಜಯರಾಮ ಬನಾನ ದೇಶವಿಡೀ ಅಲೆಮಾರಿಯಂತೆ ತಿರುಗಿ ಸ್ವಯಂ ಶ್ರಮದಿಂದ ಕಟ್ಟಿದ ಹೋಟೆಲ್ ಉದ್ಯಮ ಜಗತ್ತನ್ನೇ ಬೆರಗುಗೊಳಿಸಿದೆ.

ಹೊಟೇಲ್ ಸ್ವಾಗತ, ಸಾಗರ ರತ್ನ, ಶ್ರೀರತ್ನ, ಓಷಿಯನ್ ಪರ್ಲ್ ಸಹಿತ ಪ್ರಪಂಚದಾದ್ಯಂತ 200ಕ್ಕೂ ಹೆಚ್ಚು ಹೊಟೇಲ್ ಗಳು, 10,000ಕ್ಕೂ ಹೆಚ್ಚು ಸಿಬ್ಬಂದಿಗಳು. ಜಯರಾಮ ಬನಾನ ನಡೆದು ಬಂದ ದಾರಿ ಪಟ್ಟ ಶ್ರಮ, ಕಟ್ಟಿದ ಸಾವಿರಾರು ಕೋಟಿಯ ಹೋಟೆಲ್ ಉದ್ಯಮದ ಸಾಮ್ರಾಜ್ಯ ನಿಜಕ್ಕೂ ಕುತೂಹಲಕಾರಿ.

ಬಿಡುವಿನ ವೇಳೆ ದೆಹಲಿಯಲ್ಲಿರುವ ಸಾಗರ ರತ್ನ ಹೋಟೆಲ್ ನಲ್ಲಿ ನನ್ನ ಜಿಲ್ಲೆಯ ಹಿರಿಯ ಜಯರಾಮ ಬನಾನರನ್ನು ಭೇಟಿ ಮಾಡಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನೊಳಗೊಂಡ ಮಾಹಿತಿ ಪುಸ್ತಕವೊಂದನ್ನು ನೀಡಿದೆ. ಈ ಸಂದರ್ಭದಲ್ಲಿ ನನ್ನೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಸತೀಶ್ ಕುಂಪಲ ಇದ್ದರು. ತುಂಬು ಪ್ರೀತಿಯಿಂದ ಪುಸ್ತಕ ಸ್ವೀಕರಿಸಿದ ಬನಾನ ಹೇಳಿದ್ದು, ‘ಭಾರತ ದೇಶಕ್ಕಾಗಿ ಮೋದಿಯನ್ನು ನಾನು ಮಾತ್ರವಲ್ಲ, ಸರ್ವರೂ ಬೆಂಬಲಿಸಬೇಕು. ಮೋದಿ ದೇಶಕ್ಕೆ ಬೆಳಕು’ ಎಂದು ಉದ್ಘರಿಸಿದ್ದರು.

ಹಿಂದುಳಿದ ವರ್ಗದ ವ್ಯಕ್ತಿಯೊಬ್ಬ ಬದುಕಿನಲ್ಲಿ ಪರಿಶ್ರಮ ಪಟ್ಟರೆ ಯಾವ ಮಟ್ಟ ಮುಟ್ಟಬಹುದು ಎಂಬುದಕ್ಕೆ ಜಯರಾಮ ಬನಾನ ಸಮಾಜಕ್ಕೊಂದು ಸಾಕ್ಷಿ.

ಅವರೆದುರು ಕಿರಿಯನಾದ ನನ್ನನ್ನು ಮೆಟ್ಟಲಿಳಿದು ಬೀಳ್ಕೊಡಲು ಬಂದದ್ದು ನೋಡಿ ಬನಾನರ ಬಗ್ಗೆ ಗೌರವ ಹೆಚ್ಚಿತ್ತು. ಖುಷಿಯೆಂದರೆ, 74 ರ ಹರೆಯದ ಜಯರಾಮ ಬನಾನ 24ರ ಯುವಕರನ್ನು ಮೀರಿಸುವ ಚುರುಕಿನ ವ್ಯಕ್ತಿಯಾಗಿ ಕಂಡು ಬಂದರು.

Previous Post

ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಯ ಮೇಲೆ ಬಲಪ್ರಯೋಗ ಖಂಡನೀಯ: ಉದಯ ಶೆಟ್ಟಿ ಮುನಿಯಾಲು

Next Post

ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾರ್ಥಿಗಳ ಸಾಧನೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾರ್ಥಿಗಳ ಸಾಧನೆ

ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾರ್ಥಿಗಳ ಸಾಧನೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ ಪತ್ರಿಕಾ ದಿನಾಚರಣೆ: ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪತ್ರಕರ್ತರಿಗೆ ಸನ್ಮಾನ

ಕಾರ್ಕಳ ಪತ್ರಿಕಾ ದಿನಾಚರಣೆ: ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪತ್ರಕರ್ತರಿಗೆ ಸನ್ಮಾನ

23/07/2026
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತ್, ಹಿರಿಯಡ್ಕ ಹಾಗೂ ಪೆರ್ಡೂರು ವಲಯ ಸಭೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತ್, ಹಿರಿಯಡ್ಕ ಹಾಗೂ ಪೆರ್ಡೂರು ವಲಯ ಸಭೆ

23/07/2026
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ಭ್ರೂಣಶಾಸ್ತ್ರಜ್ಞರ ದಿನ ( ವರ್ಲ್ಡ್ ಎಂಬ್ರಿಯಾಲಜಿಸ್ಟ್ ಡೇ) 2026 ಆಚರಣೆ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ಭ್ರೂಣಶಾಸ್ತ್ರಜ್ಞರ ದಿನ ( ವರ್ಲ್ಡ್ ಎಂಬ್ರಿಯಾಲಜಿಸ್ಟ್ ಡೇ) 2026 ಆಚರಣೆ

23/07/2026
ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾರ್ಥಿಗಳ ಸಾಧನೆ

ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾರ್ಥಿಗಳ ಸಾಧನೆ

23/07/2026

Recent News

ಕಾರ್ಕಳ ಪತ್ರಿಕಾ ದಿನಾಚರಣೆ: ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪತ್ರಕರ್ತರಿಗೆ ಸನ್ಮಾನ

ಕಾರ್ಕಳ ಪತ್ರಿಕಾ ದಿನಾಚರಣೆ: ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪತ್ರಕರ್ತರಿಗೆ ಸನ್ಮಾನ

23/07/2026
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತ್, ಹಿರಿಯಡ್ಕ ಹಾಗೂ ಪೆರ್ಡೂರು ವಲಯ ಸಭೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತ್, ಹಿರಿಯಡ್ಕ ಹಾಗೂ ಪೆರ್ಡೂರು ವಲಯ ಸಭೆ

23/07/2026
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ಭ್ರೂಣಶಾಸ್ತ್ರಜ್ಞರ ದಿನ ( ವರ್ಲ್ಡ್ ಎಂಬ್ರಿಯಾಲಜಿಸ್ಟ್ ಡೇ) 2026 ಆಚರಣೆ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ಭ್ರೂಣಶಾಸ್ತ್ರಜ್ಞರ ದಿನ ( ವರ್ಲ್ಡ್ ಎಂಬ್ರಿಯಾಲಜಿಸ್ಟ್ ಡೇ) 2026 ಆಚರಣೆ

23/07/2026
ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾರ್ಥಿಗಳ ಸಾಧನೆ

ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾರ್ಥಿಗಳ ಸಾಧನೆ

23/07/2026