ಉಡುಪಿ :ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ನಿವಾಸಿ ಲಕ್ಷ್ಮಣ ಪೂಜಾರಿ (37) ರವರು ಮಂಗಳವಾರ ರಾತ್ರಿ ಮನೆಯಿಂದ ಹೊರಗಡೆ ಹೋಗಿದ್ದು ಪುನಃ ಮನೆಗೆ ವಾಪಸು ಬಾರದೆ ನಾಪತ್ತೆಯಾಗಿರುತ್ತಾರೆ
ಇವರನ್ನು ಎಲ್ಲಾದರೂ ಕಂಡಲ್ಲಿ ಅಥವಾ ಇವರ ಬಗ್ಗೆ ನಿಖರ ಮಾಹಿತಿಗಳಿದ್ದಲ್ಲಿ ದಯವಿಟ್ಟು ಈಶ್ವರ್ ಮಲ್ಪೆ 9663434415 ಅಥವಾ ಕೋಟ ಪೋಲಿಸ್ ಠಾಣೆಯನ್ನು ಸಂಪರ್ಕಿಸಬೇಕಾಗಿ ಈಶ್ವರ್ ಮಲ್ಪೆ ಮತ್ತು ತಂಡ ದಿಂದ ಮನವಿ ಮಾಡಲಾಗಿದೆ.







