ಬ್ರಹ್ಮಾವರ :ಮೋದಿಜಿಯವರ 12 ವರ್ಷ ದೀರ್ಘಾವಧಿಯ ಆಡಳಿತ ನಡೆಸಿದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಹಿಂದುಳಿದ ಮೋರ್ಚಾದ ವತಿಯಿಂದ ಬ್ರಹ್ಮಾವರ ಸರಕಾರಿ ಆಸ್ಪತ್ರೆ ಹಾಗೂ ತಾಲ್ಲೂಕು ಕಚೇರಿ ಬಳಿ ಸ್ವಚ್ಛತಾ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ರಾಜೀವ್ ಕುಲಾಲ್, ಪ್ರಧಾನ ಕಾರ್ಯದರ್ಶಿ ದೇವಾನಂದ್ ಬ್ರಹ್ಮಾವರ ವ್ಯ, ಸೇ, ಸ, ಸಂ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಬಿರ್ತಿ ಹಿಂದುಳಿದ ಮೋರ್ಚಾ ಅಧ್ಯಕ್ಷರಾದ ನಿತ್ಯಾನಂದ ಪೂಜಾರಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್ ಉಪಾಧ್ಯಕ್ಷರಾದ ಹರೀಶ್ ಮಟಪಾಡಿ ಉದಯ್ ಪೂಜಾರಿ ಮಾಠದಬೆಟ್ಟು ಉದ್ಯಮಿಗಳಾದ ಬಿ ಎನ್ ಶಂಕರ್ ಪೂಜಾರಿ,ಎಸ್ ನಾರಾಯಣ್, ಸತ್ಯರಾಜ್ ಬಿರ್ತಿ, ಗ್ರಾಮಾಂತರ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಗಿರಿಧರ್ ಬ್ರಹ್ಮಾವರ್, ರೈತ ಮೋರ್ಚಾ ಅಧ್ಯಕ್ಷರಾದ ಮಹೇಶ್ ಕೋಟ್ಯಾನ್, ಪ್ರವೀಣ್ ಉಪ್ಪುರ್ ಜಿಲ್ಲಾ ಉಪಾಧ್ಯಕ್ಷರಾದ ನಳಿನಿ ಪ್ರದೀಪ್ ರಾವ್,ಮಂಡಲದ ಕಾರ್ಯದರ್ಶಿಗಳಾದ ಮಮತಾ ಶೆಟ್ಟಿ, , ಶೋಭಾ ಪೂಜಾರಿ ಹಂದಾಡಿ, ಲಕ್ಷ್ಮಿ ರಾವ್ ಚಾಂತಾರು, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹೇಮ ಅಶೋಕ್, ಮಹಿಳಾ ಮೋರ್ಚಾದ ಕಾರ್ಯದರ್ಶಿಗಳಾದ ಶೋಭಾ ಚಾಂತಾರು , ಚಾಂತಾರು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾದ ವಸಂತಿ, ಮಹಿಳಾ ಮೋರ್ಚಾದ ಅಧ್ಯಕ್ಷರಾದ ರಮ್ಯಾ ಉಪ್ಪೂರು ಬೇಬಿ ರಮೇಶ್ ಚಾಂತಾರು ನಿಧಿನ್ ಮತ್ತಿತರು ಉಪ್ಪಸಿತರಿದ್ದರು






