Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home Accident

ನಂತೂರು ಬಳಿ ಖಾಸಗಿ ಬಸ್ ಢಿಕ್ಕಿ: ಸ್ಕೂಟರ್ ಸವಾರೆ ದೀಪ್ತಿ ಸಾವು…!!

Dhrishya News by Dhrishya News
05/02/2026
in Accident
0
ನಂತೂರು ಬಳಿ ಖಾಸಗಿ ಬಸ್ ಢಿಕ್ಕಿ: ಸ್ಕೂಟರ್ ಸವಾರೆ ದೀಪ್ತಿ  ಸಾವು…!!
0
SHARES
31
VIEWS
Share on FacebookShare on Twitter

ಮಂಗಳೂರು ಫೆ. 05 : ನಗರದ ನಂತೂರು ಬಸ್ ನಿಲ್ದಾಣದ ಸಮೀಪ (ಫೆ. 4) ರಾತ್ರಿ ಸಂಭವಿಸಿದ ಭಾರೀ ರಸ್ತೆ ಅಪಘಾತದಲ್ಲಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಸಹಸವಾರ ಯುವತಿ ಪ್ರಾಣ ಕಳೆದುಕೊಂಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಯುವತಿಯನ್ನು ದೀಪ್ತಿ (26) ಎಂದು ಗುರುತಿಸಲಾಗಿದೆ.

ಬುಧವಾರ ರಾತ್ರಿ ಸುಮಾರು 7:45ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಕಿಶೋರ್ ಹಾಗೂ ದೀಪ್ತಿ ದ್ವಿಚಕ್ರ ವಾಹನದಲ್ಲಿ ಬಲ್ಲಾಳ್ ಭಾಗ್ ಕಡೆಯಿಂದ ವಾಮಂಜೂರು ಕಡೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಖಾಸಗಿ ಇನ್ನೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಕಿಶೋರ್ ರಸ್ತೆಯ ಪಕ್ಕಕ್ಕೆ ಬಿದ್ದಿದ್ದರೆ, ದೀಪ್ತಿ ರಸ್ತೆಗೆ ಬಿದ್ದಿದ್ದಾರೆ ಈ ವೇಳೆ ಬಸ್ಸಿನ ಚಕ್ರದಡಿಗೆ ದೀಪ್ತಿ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ.

ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ

Previous Post

ಹಿರಿಯಡಕ: ಕೆಪಿಎಸ್ ಪ್ರಾಥಮಿಕ ಕಟ್ಟಡಕ್ಕೆ ಶಂಕುಸ್ಥಾಪನೆ….!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ನಂತೂರು ಬಳಿ ಖಾಸಗಿ ಬಸ್ ಢಿಕ್ಕಿ: ಸ್ಕೂಟರ್ ಸವಾರೆ ದೀಪ್ತಿ  ಸಾವು…!!

ನಂತೂರು ಬಳಿ ಖಾಸಗಿ ಬಸ್ ಢಿಕ್ಕಿ: ಸ್ಕೂಟರ್ ಸವಾರೆ ದೀಪ್ತಿ ಸಾವು…!!

05/02/2026
ಹಿರಿಯಡಕ: ಕೆಪಿಎಸ್ ಪ್ರಾಥಮಿಕ ಕಟ್ಟಡಕ್ಕೆ ಶಂಕುಸ್ಥಾಪನೆ….!!

ಹಿರಿಯಡಕ: ಕೆಪಿಎಸ್ ಪ್ರಾಥಮಿಕ ಕಟ್ಟಡಕ್ಕೆ ಶಂಕುಸ್ಥಾಪನೆ….!!

05/02/2026
ಬಜೆಟ್ ಪೂರ್ವಭಾವಿ ಸಭೆ: 17ನೇ ಬಾರಿ ಆಯವ್ಯಯ ಮಂಡನೆಗೆ ಸಿಎಂ ತಯಾರಿ…!!

ಬಜೆಟ್ ಪೂರ್ವಭಾವಿ ಸಭೆ: 17ನೇ ಬಾರಿ ಆಯವ್ಯಯ ಮಂಡನೆಗೆ ಸಿಎಂ ತಯಾರಿ…!!

05/02/2026
ಬೋಯಿಂಗ್ 787 ಇಂಧನ ನಿಯಂತ್ರಣ ಸ್ವಿಚ್ ಪರಿಶೀಲನೆ ಪೂರ್ಣಗೊಳಿಸಿದ ಏರ್ ಇಂಡಿಯಾ…!!

ಬೋಯಿಂಗ್ 787 ಇಂಧನ ನಿಯಂತ್ರಣ ಸ್ವಿಚ್ ಪರಿಶೀಲನೆ ಪೂರ್ಣಗೊಳಿಸಿದ ಏರ್ ಇಂಡಿಯಾ…!!

05/02/2026

Recent News

ನಂತೂರು ಬಳಿ ಖಾಸಗಿ ಬಸ್ ಢಿಕ್ಕಿ: ಸ್ಕೂಟರ್ ಸವಾರೆ ದೀಪ್ತಿ  ಸಾವು…!!

ನಂತೂರು ಬಳಿ ಖಾಸಗಿ ಬಸ್ ಢಿಕ್ಕಿ: ಸ್ಕೂಟರ್ ಸವಾರೆ ದೀಪ್ತಿ ಸಾವು…!!

05/02/2026
ಹಿರಿಯಡಕ: ಕೆಪಿಎಸ್ ಪ್ರಾಥಮಿಕ ಕಟ್ಟಡಕ್ಕೆ ಶಂಕುಸ್ಥಾಪನೆ….!!

ಹಿರಿಯಡಕ: ಕೆಪಿಎಸ್ ಪ್ರಾಥಮಿಕ ಕಟ್ಟಡಕ್ಕೆ ಶಂಕುಸ್ಥಾಪನೆ….!!

05/02/2026
ಬಜೆಟ್ ಪೂರ್ವಭಾವಿ ಸಭೆ: 17ನೇ ಬಾರಿ ಆಯವ್ಯಯ ಮಂಡನೆಗೆ ಸಿಎಂ ತಯಾರಿ…!!

ಬಜೆಟ್ ಪೂರ್ವಭಾವಿ ಸಭೆ: 17ನೇ ಬಾರಿ ಆಯವ್ಯಯ ಮಂಡನೆಗೆ ಸಿಎಂ ತಯಾರಿ…!!

05/02/2026
ಬೋಯಿಂಗ್ 787 ಇಂಧನ ನಿಯಂತ್ರಣ ಸ್ವಿಚ್ ಪರಿಶೀಲನೆ ಪೂರ್ಣಗೊಳಿಸಿದ ಏರ್ ಇಂಡಿಯಾ…!!

ಬೋಯಿಂಗ್ 787 ಇಂಧನ ನಿಯಂತ್ರಣ ಸ್ವಿಚ್ ಪರಿಶೀಲನೆ ಪೂರ್ಣಗೊಳಿಸಿದ ಏರ್ ಇಂಡಿಯಾ…!!

05/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved