Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಕೇಂದ್ರ ಬಜೆಟ್ 2026-27 : ಮೊಬೈಲ್, ಔಷಧಿ ಅಗ್ಗ; ಮದ್ಯ, ತಂಬಾಕು ದುಬಾರಿ..!!

Dhrishya News by Dhrishya News
01/02/2026
in ಮುಖಪುಟ, ರಾಜ್ಯ/ ರಾಷ್ಟ್ರೀಯ
0
ಕೇಂದ್ರ ಬಜೆಟ್ 2026-27 : ಮೊಬೈಲ್, ಔಷಧಿ ಅಗ್ಗ; ಮದ್ಯ, ತಂಬಾಕು ದುಬಾರಿ..!!
0
SHARES
33
VIEWS
Share on FacebookShare on Twitter

 

ನವದೆಹಲಿ: ಫೆಬ್ರವರಿ 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು 2026–27ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸಿದರು. ಈ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರಿಗೆ ಹಲವು ರಿಲೀಫ್ ಕ್ರಮಗಳನ್ನು ಘೋಷಿಸಲಾಗಿದ್ದು, ಅನೇಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿದೆ.

‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಹೆಚ್ಚಿನ ಒತ್ತು ನೀಡಿರುವ ಸರ್ಕಾರ, ಎಲೆಕ್ಟ್ರಾನಿಕ್ಸ್ ಹಾಗೂ ಔಷಧಿ ಕ್ಷೇತ್ರಗಳಿಗೆ ಸಂಬಂಧಿಸಿದ ವಸ್ತುಗಳ ಬೆಲೆ ಇಳಿಕೆಗೆ ನಿರ್ಧಾರ ಕೈಗೊಂಡಿದೆ. ಇದರ ಪರಿಣಾಮವಾಗಿ ಸಾಮಾನ್ಯ ಜನರಿಗೆ ದಿನನಿತ್ಯ ಬಳಕೆಯ ಹಲವು ವಸ್ತುಗಳು ಅಗ್ಗವಾಗಲಿವೆ.

ಆದರೆ, ಕೆಲವು ಆಮದು ವಸ್ತುಗಳ ಮೇಲಿನ ಸುಂಕವನ್ನು ಪರಿಷ್ಕರಿಸಿರುವುದರಿಂದ ನಿರ್ದಿಷ್ಟ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡುಬರುವ ಸಾಧ್ಯತೆ ಇದೆ.

ಬೆಲೆ ಇಳಿಕೆಯಾಗುವ ವಸ್ತುಗಳು

ಕ್ರೀಡಾ ಉಪಕರಣಗಳು

ಮೈಕ್ರೋವೇವ್ ಓವನ್‌ಗಳು

ಸೌರ ಫಲಕಗಳು ಮತ್ತು ಸೋಲಾರ್ ಬಿಡಿಭಾಗಗಳು

ಇವಿ ಬ್ಯಾಟರಿಗಳು ಮತ್ತು ಬ್ಯಾಟರಿ ಉತ್ಪನ್ನಗಳು

ಸ್ಮಾರ್ಟ್‌ಫೋನ್‌ಗಳು

ಔಷಧಿಗಳು (ಕ್ಯಾನ್ಸರ್, ಮಧುಮೇಹ, ಆಟೋಇಮ್ಯೂನ್ ಹಾಗೂ 7 ಅಪರೂಪದ ಕಾಯಿಲೆಗಳ ಔಷಧ)

ಚರ್ಮ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳು

ವಿಮಾನ ಬಿಡಿಭಾಗಗಳು

ಬಯೋ ಗ್ಯಾಸ್, ಸಿಎನ್‌ಜಿ

ಸೆಣಬು ಉತ್ಪನ್ನಗಳು

ಪಾದರಕ್ಷೆಗಳು

ವಿದೇಶಿ ಪ್ರಯಾಣಕ್ಕೆ ಸಂಬಂಧಿಸಿದ ಕೆಲವು ಸೇವೆಗಳು

ಬೀಡಿ

ಬೆಲೆ ಏರಿಕೆಯಾಗುವ ವಸ್ತುಗಳು

ಮದ್ಯ ಮತ್ತು ಆಲ್ಕೋಹಾಲ್ ಉತ್ಪನ್ನಗಳು

ತಂಬಾಕು ಮತ್ತು ಸಿಗರೇಟ್

ಆಮದು ಯಂತ್ರೋಪಕರಣಗಳು

ವಿದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳು

ಕಲ್ಲಿದ್ದಲು

ವಿದೇಶಿ ಪ್ಲಾಸ್ಟಿಕ್ ಉತ್ಪನ್ನಗಳು

ನಿರ್ದಿಷ್ಟ ಟೆಲಿಕಾಂ ಉಪಕರಣಗಳು

ಗುಜರಿ ವಸ್ತುಗಳು

ಈ ಬಜೆಟ್ ಮೂಲಕ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವುದರ ಜೊತೆಗೆ ಆರೋಗ್ಯ, ಹಸಿರು ಇಂಧನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಬೆಂಬಲ ನೀಡಿದೆ.

Previous Post

ಉಡುಪಿಯಲ್ಲಿ ಮಹಿಳಾ ಹಸಿಮೀನು ಮಾರಾಟಗಾರರ ಬೃಹತ್ ಸಮಾವೇಶ – 15ನೇ ವಾರ್ಷಿಕೋತ್ಸವ ಸಂಭ್ರಮ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕೇಂದ್ರ ಬಜೆಟ್ 2026-27 : ಮೊಬೈಲ್, ಔಷಧಿ ಅಗ್ಗ; ಮದ್ಯ, ತಂಬಾಕು ದುಬಾರಿ..!!

ಕೇಂದ್ರ ಬಜೆಟ್ 2026-27 : ಮೊಬೈಲ್, ಔಷಧಿ ಅಗ್ಗ; ಮದ್ಯ, ತಂಬಾಕು ದುಬಾರಿ..!!

01/02/2026
ಉಡುಪಿಯಲ್ಲಿ ಮಹಿಳಾ ಹಸಿಮೀನು ಮಾರಾಟಗಾರರ ಬೃಹತ್ ಸಮಾವೇಶ – 15ನೇ ವಾರ್ಷಿಕೋತ್ಸವ ಸಂಭ್ರಮ

ಉಡುಪಿಯಲ್ಲಿ ಮಹಿಳಾ ಹಸಿಮೀನು ಮಾರಾಟಗಾರರ ಬೃಹತ್ ಸಮಾವೇಶ – 15ನೇ ವಾರ್ಷಿಕೋತ್ಸವ ಸಂಭ್ರಮ

01/02/2026
ಪೆರ್ವಾಜೆ ಕಾರ್ಕಳದ ಸಾಯಿ ಮಂದಿರದಲ್ಲಿ 13ನೇ ವರ್ಷದ ವರ್ಧಂತಿ ಉತ್ಸವ..!

ಪೆರ್ವಾಜೆ ಕಾರ್ಕಳದ ಸಾಯಿ ಮಂದಿರದಲ್ಲಿ 13ನೇ ವರ್ಷದ ವರ್ಧಂತಿ ಉತ್ಸವ..!

01/02/2026
ಕೋಡಿಬೆಂಗ್ರೆಯಲ್ಲಿ ದೋಣಿ ದುರಂತ: ಸುರಕ್ಷತಾ ನಿಯಮ ಉಲ್ಲಂಘನೆ, ಮೂವರ ಬಂಧನ

ಕೋಡಿಬೆಂಗ್ರೆಯಲ್ಲಿ ದೋಣಿ ದುರಂತ: ಸುರಕ್ಷತಾ ನಿಯಮ ಉಲ್ಲಂಘನೆ, ಮೂವರ ಬಂಧನ

01/02/2026

Recent News

ಕೇಂದ್ರ ಬಜೆಟ್ 2026-27 : ಮೊಬೈಲ್, ಔಷಧಿ ಅಗ್ಗ; ಮದ್ಯ, ತಂಬಾಕು ದುಬಾರಿ..!!

ಕೇಂದ್ರ ಬಜೆಟ್ 2026-27 : ಮೊಬೈಲ್, ಔಷಧಿ ಅಗ್ಗ; ಮದ್ಯ, ತಂಬಾಕು ದುಬಾರಿ..!!

01/02/2026
ಉಡುಪಿಯಲ್ಲಿ ಮಹಿಳಾ ಹಸಿಮೀನು ಮಾರಾಟಗಾರರ ಬೃಹತ್ ಸಮಾವೇಶ – 15ನೇ ವಾರ್ಷಿಕೋತ್ಸವ ಸಂಭ್ರಮ

ಉಡುಪಿಯಲ್ಲಿ ಮಹಿಳಾ ಹಸಿಮೀನು ಮಾರಾಟಗಾರರ ಬೃಹತ್ ಸಮಾವೇಶ – 15ನೇ ವಾರ್ಷಿಕೋತ್ಸವ ಸಂಭ್ರಮ

01/02/2026
ಪೆರ್ವಾಜೆ ಕಾರ್ಕಳದ ಸಾಯಿ ಮಂದಿರದಲ್ಲಿ 13ನೇ ವರ್ಷದ ವರ್ಧಂತಿ ಉತ್ಸವ..!

ಪೆರ್ವಾಜೆ ಕಾರ್ಕಳದ ಸಾಯಿ ಮಂದಿರದಲ್ಲಿ 13ನೇ ವರ್ಷದ ವರ್ಧಂತಿ ಉತ್ಸವ..!

01/02/2026
ಕೋಡಿಬೆಂಗ್ರೆಯಲ್ಲಿ ದೋಣಿ ದುರಂತ: ಸುರಕ್ಷತಾ ನಿಯಮ ಉಲ್ಲಂಘನೆ, ಮೂವರ ಬಂಧನ

ಕೋಡಿಬೆಂಗ್ರೆಯಲ್ಲಿ ದೋಣಿ ದುರಂತ: ಸುರಕ್ಷತಾ ನಿಯಮ ಉಲ್ಲಂಘನೆ, ಮೂವರ ಬಂಧನ

01/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved