ಕಾರ್ಕಳ:ಅಕ್ಟೋಬರ್ 14 : ಆತ್ಮೀಕ ನಿರ್ದೇಶಕರು ಫಾ|ಕ್ಲೆಮೆಂಟ್ ಮಸ್ಕರೇನ್ಹಾಸ್ ಇವರ ಮಾರ್ಗದರ್ಶನ ದಿಂದ ಅಧ್ಯಕ್ಷೆ ಶ್ರೀಮತಿ ಜೆಸಿಂತಾ ಡಿ’ಸೋಜ ಇವರಿಗೆ ಅನಾರೋಗ್ಯದ ಕಾರಣ ಉಪಾಧ್ಯಕ್ಷ ಪಿಲಿಪ್ ಮಸ್ಕರೇನ್ಹಾಸರ ಅಧ್ಯಕ್ಷತೆಯಲ್ಲಿ ಪೊಲೀಸ್ ಅಪರಾಧ ವಿಭಾಗದ ಉಪನಿರೀಕ್ಷಕರು ಎಸೈ ಶಿವ್ ಕುಮಾರ್ S.R.ತಮ್ಮ ತಮ್ಮ ಭದ್ರತೆ, ಮತ್ತು ಒಂಟಿಯಾಗಿದ್ದಲ್ಲಿ ಹೇಗೆ ಇರಬೇಕೆಂದು ಸವಿಸ್ತಾರವಾಗಿ ಸಮಾಜಿಕ ಜಾಗ್ರತಿ ವಿಷಯದಲ್ಲಿ 12.10.2025 ಆದಿತ್ಯವಾರ ಬೆಳಿಗ್ಗೆ ಬಲಿ ಪೂಜೆಯ ನಂತರ ಮಹೀತಿ ಕೊಟ್ಟರು.
ಈ ಕಾರ್ಯಕ್ರಮಕ್ಕೆ ಕಥೊಲಿಕ್ ಸಭಾದ ಹುದ್ದೆದಾರರು,ಸರ್ವ ಸದಸ್ಯರು ಹಾಗೂ ಲಗ್ಬಗ್ 55 ಚಚ್೯ ಸದಸ್ಯರು ಹಾಜಾರಿದ್ದು ಕಾಯ೯ಕ್ರಮ ಯಶಸ್ವಿಯಾಗಲು ಸಹಕರಿಸಿದರು. ಕಾಯ೯ದಶಿ೯ಯಾದ ಶ್ರೀಮತಿ ಎಲ್ಸಿ ಡಿ’ಸೋಜರು ಕಾಯ೯ ನಿವ೯ಹಿಸಿ, ಧನ್ಯವಾದಿಸಿದರು.
ಕಾರ್ಯಕ್ರಮಕ್ಕೆ ಉಪಾಧ್ಯಕ್ಷರಾದ ಪಿಲಿಪ್ ಮಸ್ಕರೇನ್ಹಾಸ್ ಸವ೯ರಿಗೆ ಸ್ವಾಗತಿಸಿದರು.

















