Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಮೋರ್ ಸೂಪರ್ ಮಾರ್ಕೆಟ್ ನ ಕರ್ನಾಟಕದ 203 ನೇ ಶಾಖೆ ಬ್ರಹ್ಮಾವರದಲ್ಲಿ ಶುಭಾರಂಭ….!!

Dhrishya News by Dhrishya News
01/03/2025
in ಮುಖಪುಟ
0
ಮೋರ್ ಸೂಪರ್ ಮಾರ್ಕೆಟ್ ನ ಕರ್ನಾಟಕದ 203 ನೇ ಶಾಖೆ ಬ್ರಹ್ಮಾವರದಲ್ಲಿ ಶುಭಾರಂಭ….!!
0
SHARES
113
VIEWS
Share on FacebookShare on Twitter

ಬ್ರಹ್ಮಾವರ: ಮಾರ್ಚ್ 01:ಮೋರ್ ಸೂಪರ್ ಮಾರ್ಕೆಟ್ ನ ಕರ್ನಾಟಕ ದ 203 ನೇ ಶಾಖೆ ಬ್ರಹ್ಮಾವರದ ಕ್ರೌನ್ ಮದರ್ ಪ್ಯಾಲೇಸ್ ಬಿಲ್ಡಿಂಗ್ ನಲ್ಲಿ ಫೆಬ್ರವರಿ 28ರಂದು ಶುಭಾರಂಭ ಗೊಂಡಿತು 

 

ಕ್ರೌನ್ ಮದರ್ ಪ್ಯಾಲೇಸ್ ಕಟ್ಟಡದ ಮಾಲಕರಾದ ಕೆ.ಪಿ. ಇಬ್ರಾಹಿಂ ರಿಬ್ಬನ್ ಕಟ್ಟಿಂಗ್ ಮಾಡುವ ಮೂಲಕ ಮೊರ್ ಸ್ಟೋರ್ಸ್ ಮಳಿಗೆಯನ್ನು ಉದ್ಘಾಟಿಸಿದರು 

 

ಈ ಸಂದರ್ಭದಲ್ಲಿ ಹೋಟೆಲ್ ಸ್ವಾತಿ ಪ್ಯಾರಾಡೈಸ್ ನ ಮಾಲಕರಾದ ರಾಘವೇಂದ್ರ ಭಟ್ ಮೋರ್ ಸ್ಟೋರ್ಸ್ ನ ರೀಜಿನಲ್ ಮ್ಯಾನೇಜರ್ ಝಮೀರ್ ಪಾಶ,ಏರಿಯಾ ಮ್ಯಾನೇಜರ್ ಮಲ್ಲಿಕಾರ್ಜುನ್ ಕುಣಸೂರು,B. D. ಮ್ಯಾನೇಜರ್  ವಿಶ್ವನಾಥ್ ಪುತ್ರನ್,ಮಾರ್ಕೆಟಿಂಗ್ ಪ್ರವೀಣ್ ನಾಯರ್,ಬ್ರಾಂಚ್ ಮ್ಯಾನೇಜರ್  ನಾಗಭೂಷಣ್,ಮತ್ತು ಮೋರ್ ನ – ಐ. ಟಿ, ಪ್ರಾಜೆಕ್ಟ್, ಎಲ್. ಪಿ ಹಾಗೂ ಸ್ಟೋರ್ ಮ್ಯಾನೇಜರ್ಸ್ ತಂಡದವರು ಉಪಸ್ಥಿತರಿದ್ದರು.

ಶುಭರಂಭದ ಪ್ರಯುಕ್ತ ವಿವಿಧ ಆಫರ್ಸ್ ಗಳ ಜೊತೆಗೆ ಹೆಚ್ಚುವರಿ 5% ಕ್ಯಾಶ್‌ಬ್ಯಾಕ್ ಹಾಗೂ ಉಚಿತ ಹೋಮ್ ಡೆಲಿವರಿ ಸೌಲಭ್ಯ ಕೂಡ ಲಭ್ಯ ವಿದ್ದು ಗ್ರಾಹಕರು ಇದರ ಸದುಪಯೋಗವನ್ನು ಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ

Previous Post

ಬ್ರಹ್ಮಾವರ : ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಭಾರಿ ಅಗ್ನಿ ಅವಘಡ..!!

Next Post

ಪೈಪ್‌ಲೈನ್ ಬದಲಾವಣೆ ಕಾಮಗಾರಿ: ಉಡುಪಿಯ ಈ ರಸ್ತೆಯಲ್ಲಿ  ವಾಹನ ಸಂಚಾರ ನಿಷೇದ..!”

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಪೈಪ್‌ಲೈನ್ ಬದಲಾವಣೆ ಕಾಮಗಾರಿ: ಉಡುಪಿಯ ಈ ರಸ್ತೆಯಲ್ಲಿ  ವಾಹನ ಸಂಚಾರ ನಿಷೇದ..!”

ಪೈಪ್‌ಲೈನ್ ಬದಲಾವಣೆ ಕಾಮಗಾರಿ: ಉಡುಪಿಯ ಈ ರಸ್ತೆಯಲ್ಲಿ  ವಾಹನ ಸಂಚಾರ ನಿಷೇದ..!"

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿದೋದ್ದೇಶ ಸಹಕಾರ ಸಂಘಕ್ಕೆ ರೂಪಾಯಿ 1.55ಕೋಟಿ ಲಾಭ..!!

ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿದೋದ್ದೇಶ ಸಹಕಾರ ಸಂಘಕ್ಕೆ ರೂಪಾಯಿ 1.55ಕೋಟಿ ಲಾಭ..!!

30/07/2025
ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ : ‘ಕೋಟಿ ಚೆನ್ನಯೆರ್’ ನಾಟಕ ಯಶಸ್ವಿ ಪ್ರದರ್ಶನ

ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ : ‘ಕೋಟಿ ಚೆನ್ನಯೆರ್’ ನಾಟಕ ಯಶಸ್ವಿ ಪ್ರದರ್ಶನ

30/07/2025
ಕೆಪಿಸಿಸಿ ಪ್ರಚಾರ ಸಮಿತಿ: ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಡೆನಿಸ್ ಡಿ’ಸಿಲ್ವಾ ನೇಮಕ..!!

ಕೆಪಿಸಿಸಿ ಪ್ರಚಾರ ಸಮಿತಿ: ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಡೆನಿಸ್ ಡಿ’ಸಿಲ್ವಾ ನೇಮಕ..!!

30/07/2025
ಆಗಸ್ಟ್ 3 ರಂದು ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ..!!!

ಆಗಸ್ಟ್ 3 ರಂದು ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ..!!!

30/07/2025

Recent News

ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿದೋದ್ದೇಶ ಸಹಕಾರ ಸಂಘಕ್ಕೆ ರೂಪಾಯಿ 1.55ಕೋಟಿ ಲಾಭ..!!

ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿದೋದ್ದೇಶ ಸಹಕಾರ ಸಂಘಕ್ಕೆ ರೂಪಾಯಿ 1.55ಕೋಟಿ ಲಾಭ..!!

30/07/2025
ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ : ‘ಕೋಟಿ ಚೆನ್ನಯೆರ್’ ನಾಟಕ ಯಶಸ್ವಿ ಪ್ರದರ್ಶನ

ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ : ‘ಕೋಟಿ ಚೆನ್ನಯೆರ್’ ನಾಟಕ ಯಶಸ್ವಿ ಪ್ರದರ್ಶನ

30/07/2025
ಕೆಪಿಸಿಸಿ ಪ್ರಚಾರ ಸಮಿತಿ: ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಡೆನಿಸ್ ಡಿ’ಸಿಲ್ವಾ ನೇಮಕ..!!

ಕೆಪಿಸಿಸಿ ಪ್ರಚಾರ ಸಮಿತಿ: ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಡೆನಿಸ್ ಡಿ’ಸಿಲ್ವಾ ನೇಮಕ..!!

30/07/2025
ಆಗಸ್ಟ್ 3 ರಂದು ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ..!!!

ಆಗಸ್ಟ್ 3 ರಂದು ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ..!!!

30/07/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved