Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಉದ್ಯೋಗ/ಶಿಕ್ಷಣ

ಮಾಹೆಗೆ ಕ್ವಾಕ್ವರೆಲಿ ಸಿಮಾಂಡ್ಸ್‌ ಜಾಗತಿಕ ವಿಶ್ವವಿದ್ಯಾನಿಲಯ-2024 ರ ಶ್ರೇಯಾಂಕ…!!

Dhrishya News by Dhrishya News
13/04/2024
in ಉದ್ಯೋಗ/ಶಿಕ್ಷಣ, ಸುದ್ದಿಗಳು
0
ಮಾಹೆಗೆ ಕ್ವಾಕ್ವರೆಲಿ ಸಿಮಾಂಡ್ಸ್‌ ಜಾಗತಿಕ ವಿಶ್ವವಿದ್ಯಾನಿಲಯ-2024 ರ ಶ್ರೇಯಾಂಕ…!!
0
SHARES
11
VIEWS
Share on FacebookShare on Twitter

ಮಣಿಪಾಲ,  ಎಪ್ರಿಲ್‌ 13 : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ಸಂಸ್ಥೆಯು ಕ್ವಾಕ್ವರೆಲಿ ಸಿಮಾಂಡ್ಸ್‌ ಜಾಗತಿಕ ವಿಶ್ವವಿದ್ಯಾನಿಲಯಗಳ ಶ್ರೇಯಾಂಕ [ರ‍್ಯಾಂಕಿಂಗ್‌) ದಲ್ಲಿ ಸ್ಥಾನ ಪಡೆದಿದ್ದು, ಜೀವವಿಜ್ಞಾನ ಮತ್ತು ವೈದ್ಯಕೀಯ ವಿಭಾಗದ ದಂತವೈದ್ಯಕೀಯ (ಡೆಂಟಿಸ್ಟ್ರಿ] ಮತ್ತು ಅಂಗರಚನಾಶಾಸ್ತ್ರ [ಅನಾಟಮಿ] ಮತ್ತು ಪಿಸಿಯಾಲಜಿ [ದೇಹಶಾಸ್ತ್ರ] ವಿಭಾಗಗಳಿಗೆ ಈ ಶ್ರೇಯಾಂಕ ಬಂದಿರುವುದು ಗಮನಾರ್ಹವಾಗಿದೆ.  

ಲೈಫ್ ಸೈನ್ಸಸ್‌ನ ವಿಷಯದ ಶ್ರೇಯಾಂಕ ಮಟ್ಟವು ಗಣನೀಯವಾಗಿ ಹೆಚ್ಚಿದ್ದು ಪ್ರಸ್ತುತ 317 ನೆಯ ಸ್ಥಾನ ಪಡೆದಿದ್ದು ಕಳೆದ ವರ್ಷಕ್ಕಿಂತ 51 ರಷ್ಟು ಅಧಿಕ ಶ್ರೇಯಾಂಕ ಬಂದಿದೆ. ವೈದ್ಯಕೀಯ ವಿಭಾಗದಲ್ಲಿಯೂ ಶ್ರೇಯಾಂಕದ ಮಟ್ಟ ಹೆಚ್ಚಿದೆ.

ಜಗತ್ತಿನಾದ್ಯಂತ 150 ವಿಶ್ವವಿದ್ಯಾನಿಲಯಗಳು ಶ್ರೇಯಾಂಕವನ್ನು ಪಡೆದುಕೊಂಡಿದ್ದು ಅಂಗರಚನಾಶಾಸ್ತ್ರ [ಅನಾಟಮಿ] ಮತ್ತು ಶರೀರ ಶಾಸ್ತ್ರ [ಫಿಸಿಯಾಲಜಿ] ವಿಭಾಗಗಳಲ್ಲಿ ಭಾರತದಿಂದ ಕೇವಲ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ಸಂಸ್ಥೆಯು ಮಾತ್ರ ಆಯ್ಕೆಯಾಗಿದೆ.

ದಂತ ವೈದ್ಯಕೀಯ ವಿಭಾಗದಲ್ಲಿ ಜಗತ್ತಿನಾದ್ಯಂತ 100 ವಿಶ್ವವಿದ್ಯಾನಿಲಯಗಳು ಶ್ರೇಯಾಂಕವನ್ನು ಪಡೆದಿದ್ದು ಅವುಗಳಲ್ಲಿ ಭಾರತದ ಕೇವಲ ಎರಡು ವಿಶ್ವವಿದ್ಯಾನಿಲಯಗಳಿಗೆ ಮಾತ್ರ ಶ್ರೇಯಾಂಕ ನೀಡಲಾಗಿದೆ. ಭಾರತದ ಎರಡು ವಿಶ್ವವಿದ್ಯಾನಿಲಯಗಳಲ್ಲಿ ಮಣಿಪಾಲ್‌ ಅಕಾಡೆಮಿ ಆಫ್‌ ಹೆಯರ್‌ ಎಜುಕೇಶನ್‌ ಕೂಡ ಒಂದಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ 200 ಪಟ್ಟಿಗಳಲ್ಲಿ ಮೂರು ಕಿರಿದು ವಿಷಯಗಳು [ನ್ಯಾರೋ ಸಬ್ಜೆಕ್ಟ್ಸ್‌] ಸೇರಿಕೊಂಡಿವೆ. [ಅವುಗಳೆಂದರೆ, ದಂತ ವೆದ್ಯಕೀಯ, ಅಂಗರಚನಾಶಾಸ್ತ್ರ [ಅನಾಟಮಿ] & ಔಷಧ ವಿಜ್ಞಾನ [ಫಾರ್ಮಸಿ ಮತ್ತು ಫಾರ್ಮಕಾಲಜಿ]

ವಿವರ ಹೀಗಿವೆ 

ಬೃಹತ್‌ ವಿಷಯ [ಬ್ರಾಡ್‌ ಸಬ್ಜೆಕ್ಟ್ಸ್‌]

2024

2023

ಜೀವ ವಿಜ್ಞಾನ ಮತ್ತು ವೆದ್ಯಕೀಯ [ಲೆಫ್‌ ಸಾಯನ್ಸಸ್‌ ಆಯಂಡ್‌ ಮೆಡಿಸಿನ್‌]

317

368

ಬೃಹತ್‌ ವಿಷಯ [ಬ್ರಾಡ್‌ ಸಬ್ಜೆಕ್ಟ್ಸ್‌]

ಕಿರಿದು ವಿಷಯ [ ನ್ಯಾರೋ ಸಬ್ಜೆಕ್ಟ್ಸ್‌]

2024

2023

ಇಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ [ಟೆಕ್ನಾಲಜಿ]

ಕಂಪ್ಯೂಟರ್‌ ಸಾಯನ್ಸ್‌ & ಇನ್‌ಫಾರ್ಮೇಶನ್‌ ಸಿಸ್ಟಮ್ಸ್‌

601-650

651-680

ಜೀವ ವಿಜ್ಞಾನ ಮತ್ತು ವೆದ್ಯಕೀಯ [ಲೈಫ್‌ ಸಾಯನ್ಸಸ್‌ ಆ್ಯಂಡ್‌ ಮೆಡಿಸಿನ್‌]

ದೇಹರಚನಾಶಾಸ್ತ್ರ ಮತ್ತು ಶರೀರ ಶಾಸ್ತ್ರ

[ಅನಾಟಮಿ & ಫಿಸಿಯಾಲಜಿ]

101-150

NA

ಜೀವಶಾಸ್ತ್ರೀಯ ವಿಜ್ಞಾನ

[ಬಯಾಲಜಿಕಲ್‌ ಸಾಯನ್ಸಸ್‌]

451-500

501-550

ದಂತ ವೈದ್ಯಕೀಯ [ಡೆಂಟಿಸ್ಟ್ರಿ]

51-100

NA

ವೈದ್ಯಕೀಯ [ಮೆಡಿಸಿನ್‌]

201-250

251-300

ಔಷಧ ವಿಜ್ಞಾನ ವಿಭಾಗಗಳು

[ಫಾರ್ಮಸಿ & ಫಾರ್ಮಕಾಲಜಿ]

151-200

101-150

ನಿಸರ್ಗ ವಿಜ್ಞಾನ

[ನ್ಯಾಚುರಲ್‌ ಸಾಯನ್ಸಸ್‌]

ರಸಾಯನ ಶಾಸ್ತ್ರ

[ಕೆಮಿಸ್ಟ್ರಿ]

601-650

601-630

ಕ್ವಾಕ್ವರೆಲಿ ಸಿಮಾಂಡ್ಸ್‌ ಜಾಗತಿಕ ವಿದ್ಯಾನಿಲಯ ಶ್ರೇಯಾಂಕದ 20 ನೆಯ ಆವೃತ್ತಿಯಲ್ಲಿ 104 ದೇಶಗಳಿಂದ 1,500 ಸಂಸ್ಥೆಗಳು ಭಾಗವಹಿಸಿದ್ದು ಈ ಪ್ರತಿಷ್ಣಿತ ಶ್ರೇಯಾಂಕ ಆವೃತ್ತಿಯಲ್ಲಿ ಉದ್ಯೋಗಶೀಲ ಯೋಜನೆ ಮತ್ತು ಸುಸ್ಥಿರತೆಗೆ ಒತ್ತು ನೀಡಲಾಗುತ್ತದೆ.

Previous Post

ಇಂದಿನಿಂದ 85 ವರ್ಷ ಮೇಲ್ಪಟ್ಟವರಿಗೆ ಏಪ್ರಿಲ್ 18ರವರಗೆ ಮತದಾನ ಮಾಡಲು ಅವಕಾಶ..!!

Next Post

ಬೌರ್ನ್‌ವಿಟಾ (Bournvita) ‘ಆರೋಗ್ಯ ಪಾನೀಯ’ ವರ್ಗ ದಿಂದ ತೆಗೆದುಹಾಕುವಂತೆ ಇ-ಕಾಮರ್ಸ್ ಗೆ ಕೇಂದ್ರ ಸರ್ಕಾರ ಆದೇಶ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಬೌರ್ನ್‌ವಿಟಾ (Bournvita) ‘ಆರೋಗ್ಯ ಪಾನೀಯ’ ವರ್ಗ ದಿಂದ ತೆಗೆದುಹಾಕುವಂತೆ  ಇ-ಕಾಮರ್ಸ್ ಗೆ ಕೇಂದ್ರ ಸರ್ಕಾರ ಆದೇಶ..!!

ಬೌರ್ನ್‌ವಿಟಾ (Bournvita) ‘ಆರೋಗ್ಯ ಪಾನೀಯ’ ವರ್ಗ ದಿಂದ ತೆಗೆದುಹಾಕುವಂತೆ ಇ-ಕಾಮರ್ಸ್ ಗೆ ಕೇಂದ್ರ ಸರ್ಕಾರ ಆದೇಶ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ : ಜೂನ್ 01 ರಿಂದ ಜುಲೈ 31 ರ ವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧ..!!

ಉಡುಪಿ : ಜೂನ್ 01 ರಿಂದ ಜುಲೈ 31 ರ ವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧ..!!

22/05/2025
ರಾಜ್ಯದ ನೂತನ ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ ಎಂ.ಎ. ಸಲೀಂ ನೇಮಕ..!!

ರಾಜ್ಯದ ನೂತನ ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ ಎಂ.ಎ. ಸಲೀಂ ನೇಮಕ..!!

22/05/2025
ಭಾರತ ರತ್ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆ..!!

ಭಾರತ ರತ್ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆ..!!

22/05/2025
ಭುವನೇಂದ್ರ ಕಾಲೇಜು, ಕಾರ್ಕಳ : ವಿದ್ಯಾರ್ಥಿ ವೇತನ ವಿತರಣೆ..!!

ಭುವನೇಂದ್ರ ಕಾಲೇಜು, ಕಾರ್ಕಳ : ವಿದ್ಯಾರ್ಥಿ ವೇತನ ವಿತರಣೆ..!!

22/05/2025

Recent News

ಉಡುಪಿ : ಜೂನ್ 01 ರಿಂದ ಜುಲೈ 31 ರ ವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧ..!!

ಉಡುಪಿ : ಜೂನ್ 01 ರಿಂದ ಜುಲೈ 31 ರ ವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧ..!!

22/05/2025
ರಾಜ್ಯದ ನೂತನ ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ ಎಂ.ಎ. ಸಲೀಂ ನೇಮಕ..!!

ರಾಜ್ಯದ ನೂತನ ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ ಎಂ.ಎ. ಸಲೀಂ ನೇಮಕ..!!

22/05/2025
ಭಾರತ ರತ್ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆ..!!

ಭಾರತ ರತ್ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆ..!!

22/05/2025
ಭುವನೇಂದ್ರ ಕಾಲೇಜು, ಕಾರ್ಕಳ : ವಿದ್ಯಾರ್ಥಿ ವೇತನ ವಿತರಣೆ..!!

ಭುವನೇಂದ್ರ ಕಾಲೇಜು, ಕಾರ್ಕಳ : ವಿದ್ಯಾರ್ಥಿ ವೇತನ ವಿತರಣೆ..!!

22/05/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved