Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ರಾಜ್ಯ/ ರಾಷ್ಟ್ರೀಯ

ಗಜಲ್ ಗಾಯಕ ಪಂಕಜ್​ ಉಧಾಸ್​ ತೀವ್ರ ಅನಾರೋಗ್ಯದಿಂದ ನಿಧನ..!!

Dhrishya News by Dhrishya News
26/02/2024
in ರಾಜ್ಯ/ ರಾಷ್ಟ್ರೀಯ
0
ಗಜಲ್ ಗಾಯಕ ಪಂಕಜ್​ ಉಧಾಸ್​ ತೀವ್ರ ಅನಾರೋಗ್ಯದಿಂದ ನಿಧನ..!!
0
SHARES
82
VIEWS
Share on FacebookShare on Twitter

ಮುಂಬೈ:ಫೆಬ್ರವರಿ 26: ಖ್ಯಾತ ಗಜಲ್ ಗಾಯಕ  ಪಂಕಜ್ ಉದಾಸ್  ಅವರು ತಮ್ಮ 72ನೇ ವಯಸ್ಸಿನಲ್ಲಿ ಸೋಮವಾರ ನಿಧನರಾದರು. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಪಂಕಜ್ ಉದಾಸ್ ಅವರು, ನಟ ಸುದೀಪ್ ಅವರ ‘ಸ್ಪರ್ಶ’ ಚಿತ್ರದ ‘ಚಂದಕ್ಕಿಂತ ಚಂದ… ನೀನೇ ಸುಂದರ.. ಗಜಲ್ ಹಾಡಿಗೆ ದನಿಯಾಗಿದ್ದರು.

ಪಂಕಜ್ ಉದಾಸ್ ಅವರ ನಿಧನವನ್ನು ಅವರ ಪುತ್ರಿ ನಯಾಬ್ ಅವರು ಖಚಿತ ಪಡಿಸಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪದ್ಮಶ್ರೀ ಪಂಕಜ್ ಉದಾಸ್ ಅವರು ಫೆಬ್ರವರಿ 26 ನಿಧನರಾದರೆಂದು ತುಂಬಾ ಭಾರವಾದ ಹೃದಯದಿಂದ ನಿಮಗೆ ತಿಳಿಸಲು ನಾವು ದುಃಖಿತರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ

ಪಂಕಜ್ ಅವರ ನಿಧನಕ್ಕೆ ಖ್ಯಾತ ಗಾಯಕ ಸೋನು ನಿಗಮ್ ಅವರು, ನನ್ನ ಬಾಲ್ಯದ ಅತ್ಯಂತ ಮಹತ್ವದ ವ್ಯಕ್ತಿಯನ್ನು ನಾನು ಕಳೆದುಕೊಂಡೆ. ಪಂಕಜ್ ಉದಾಸ್ ಅವರೇ ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ನೀವು ಇಲ್ಲ ಎಂದು ತಿಳಿದು ನನ್ನ ಹೃದಯ ಭಾರವಾಗಿದೆ ಎಂದು ಹೇಳಿದ್ದಾರೆ.

1980ರಲ್ಲಿ ಗಜಲ್ ಆಲ್ಬಮ್ ಬಿಡುಗಡೆ ಮಾಡುವ ಮೂಲಕ ಪಂಕಜ್ ಅವರು ತಮ್ಮ ವೃತ್ತಿಯನ್ನೂ ಆರಂಭಿಸಿದರು. 1981ರಲ್ಲಿ ಮುಕರಾರ್, 1982ರಲ್ಲಿ ತರನ್ನಮ್, 1983ರಲ್ಲಿ ಮೆಹಫಿಲ್ ಆಲ್ಬಮ್‌ಗಳ ಮೂಲಕ ಮನೆ ಮಾತಾದರು. ಗಜಲ್ ಗಾಯಕರಾಗಿ ಖ್ಯಾತಿ ಗಳಿಸಿದ ಬಳಿಕ ಪಂಕಜ್ ಅವರು, ಮಹೇಶ್ ಭಟ್ ನಿರ್ದೇಶನದ ನಾಮ್ ಚಿತ್ರದ ಮೂಲಕ ಹಿನ್ನೆಲೆ ಗಾಯಕರಾಗಿ ಪರಿಚಿತರಾದರು. ಈ ಚಿತ್ರದ ಚಿಟ್ಟಿ ಆಯೀ ಹೈ ಹಾಡು ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಬಳಿಕ ಅವರು ಹಿಂದಿ ಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿ ಹಲವು ವರ್ಷಗಳಲ್ಲಿ ಗುರುತಿಸಿಕೊಂಡರು.

ಆಲ್ಬಮ್‌ಗಳು ಮತ್ತು ಜಗತ್ತಿನಾದ್ಯಂತ ಲೈವ್ ಕಾನ್ಸರ್ಟ್ ಮೂಲಕ ಪಂಕಜ್ ಅವರು ಹೆಚ್ಚು ಜನಪ್ರಿಯಗೊಂಡರು. 2006ರಲ್ಲಿ ಭಾರತ ಸರ್ಕಾರವು ಅವರಿಗೆ ನಾಲ್ಕನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಿತು. ಪಂಕಜ್ ಅವರ ಸಹೋದರರಾದ, ನಿರ್ಮಲ್ ಉದಾಸ್ ಮತ್ತು ಮನಹಾರ್ ಉದಾಸ್ ಕೂಡ ಗಾಯಕರಾಗಿದ್ದಾರೆ.

2000ರಲ್ಲಿ ತೆರೆ ಕಂಡ ಸ್ಪರ್ಶ ಚಲನಚಿತ್ರದಲ್ಲಿನ ಚಂದಕ್ಕಿಂತ ಚಂದ… ಗಜಲ್‌ಗೆ ಪಂಕಜ್ ಅವರು ದನಿಯಾಗಿದ್ದರು. ಹಂಸಲೇಖ ಸಂಗೀತ ನಿರ್ದೇಶನದ ಈ ಹಾಡನ್ನು ಇಟಗಿ ಈರಣ್ಣ ಬರೆದಿದ್ದರು. ಕಿಚ್ಚ ಸುದೀಪ್ ನಿರ್ದೇಶನ ಈ ಚಿತ್ರವನ್ನು ಸುನೀಲ್ ಕುಮಾರ್ ದೇಸಾಯಿ ಅವರು ನಿರ್ದೇಶನ ಮಾಡಿದ್ದರು.

Previous Post

ಕಾರ್ಕಳ : ರಾಜಯೋಗ ಶಿಕ್ಷಣಕೇಂದ್ರದ ರಾಜಯೋಗಿನಿ ಬ್ರಹ್ಮಕುಮಾರಿ ವಸಂತಿ (83) ಹೃದಯಘಾತದಿಂದ ನಿಧನ..!!

Next Post

ಕರ್ನಾಟಕ ರಾಜ್ಯಸಭೆ ಚುನಾವಣೆ 2024 :ಇಂದು 4 ಸ್ಥಾನಗಳಿಗೆ ಮತದಾನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಕರ್ನಾಟಕ ರಾಜ್ಯಸಭೆ ಚುನಾವಣೆ 2024 :ಇಂದು 4 ಸ್ಥಾನಗಳಿಗೆ ಮತದಾನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ಅಧಿಕಾರ ಸ್ವೀಕಾರ..!!

ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ಅಧಿಕಾರ ಸ್ವೀಕಾರ..!!

18/06/2025
ಆಗಸ್ಟ್ 15 ರಿಂದ `ಫಾಸ್ಟ್ ಟ್ಯಾಗ್’ ಆಧಾರಿತ ವಾರ್ಷಿಕ ಪಾಸ್ ಜಾರಿ : ಹೊಸ ಪಾಸ್ ಗೆ 3,000 ರೂ. ಶುಲ್ಕ ನಿಗದಿ..!!

ಆಗಸ್ಟ್ 15 ರಿಂದ `ಫಾಸ್ಟ್ ಟ್ಯಾಗ್’ ಆಧಾರಿತ ವಾರ್ಷಿಕ ಪಾಸ್ ಜಾರಿ : ಹೊಸ ಪಾಸ್ ಗೆ 3,000 ರೂ. ಶುಲ್ಕ ನಿಗದಿ..!!

18/06/2025
ಬ್ರಹ್ಮಾವರ : ಖಾಸಗಿ ಶಾಲಾ ವಾಹನಕ್ಕೆ ಹಿಂದಿನಿಂದ ಲಾರಿ ಡಿಕ್ಕಿ : ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯ..!!

ಬ್ರಹ್ಮಾವರ : ಖಾಸಗಿ ಶಾಲಾ ವಾಹನಕ್ಕೆ ಹಿಂದಿನಿಂದ ಲಾರಿ ಡಿಕ್ಕಿ : ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯ..!!

18/06/2025
ಮಣಿಪಾಲ ಆರೋಗ್ಯ ಕಾರ್ಡ್‌ನ ರಜತ ಮಹೋತ್ಸವ ವರ್ಷ : ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭ..!!

ಮಣಿಪಾಲ ಆರೋಗ್ಯ ಕಾರ್ಡ್‌ನ ರಜತ ಮಹೋತ್ಸವ ವರ್ಷ : ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭ..!!

18/06/2025

Recent News

ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ಅಧಿಕಾರ ಸ್ವೀಕಾರ..!!

ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ಅಧಿಕಾರ ಸ್ವೀಕಾರ..!!

18/06/2025
ಆಗಸ್ಟ್ 15 ರಿಂದ `ಫಾಸ್ಟ್ ಟ್ಯಾಗ್’ ಆಧಾರಿತ ವಾರ್ಷಿಕ ಪಾಸ್ ಜಾರಿ : ಹೊಸ ಪಾಸ್ ಗೆ 3,000 ರೂ. ಶುಲ್ಕ ನಿಗದಿ..!!

ಆಗಸ್ಟ್ 15 ರಿಂದ `ಫಾಸ್ಟ್ ಟ್ಯಾಗ್’ ಆಧಾರಿತ ವಾರ್ಷಿಕ ಪಾಸ್ ಜಾರಿ : ಹೊಸ ಪಾಸ್ ಗೆ 3,000 ರೂ. ಶುಲ್ಕ ನಿಗದಿ..!!

18/06/2025
ಬ್ರಹ್ಮಾವರ : ಖಾಸಗಿ ಶಾಲಾ ವಾಹನಕ್ಕೆ ಹಿಂದಿನಿಂದ ಲಾರಿ ಡಿಕ್ಕಿ : ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯ..!!

ಬ್ರಹ್ಮಾವರ : ಖಾಸಗಿ ಶಾಲಾ ವಾಹನಕ್ಕೆ ಹಿಂದಿನಿಂದ ಲಾರಿ ಡಿಕ್ಕಿ : ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯ..!!

18/06/2025
ಮಣಿಪಾಲ ಆರೋಗ್ಯ ಕಾರ್ಡ್‌ನ ರಜತ ಮಹೋತ್ಸವ ವರ್ಷ : ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭ..!!

ಮಣಿಪಾಲ ಆರೋಗ್ಯ ಕಾರ್ಡ್‌ನ ರಜತ ಮಹೋತ್ಸವ ವರ್ಷ : ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭ..!!

18/06/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved