Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ 13ನೇ ವರ್ಷದ ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಕಲ್ಮಕ್ಕಿ ಆಯ್ಕೆ ..!

Dhrishya News by Dhrishya News
01/09/2026
in ಸುದ್ದಿಗಳು
0
ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ 13ನೇ ವರ್ಷದ ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಕಲ್ಮಕ್ಕಿ ಆಯ್ಕೆ ..!
0
SHARES
2
VIEWS
Share on FacebookShare on Twitter

ಕೊಂಜಾಡಿ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ (ರಿ.) ಕೊಂಜಾಡಿ ಇದರ 13ನೇ ವರ್ಷದ ನವರಾತ್ರಿ ಮಹೋತ್ಸವದ ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಕಲ್ಮಕ್ಕಿ ಅವರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಸತೀಶ್ ಚಂದ್ರ ಹೆಗಡೆ ಕೊಂಜಾಡಿ ಮೇಲ್ಮನೆ ಹಾಗೂ ಗೌರವ ಸಲಹೆಗಾರರಾಗಿ ಶರತ್ ಕುಮಾರ್ ಶೆಟ್ಟಿ ಕೊಂಜಾಡಿ ಸಂಪಿಗೆ ಮನೆ ಅವರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಆನಂದ್ ಶೆಟ್ಟಿ ನೀರ್ಗಡಿಗೆ, ನಾರಾಯಣ ನಾಯ್ಕ ಕಲ್ಮರ್ಗಿ ಹಾಗೂ ಜಯರಾಮ ಕೊಠಾರಿ ಕಾಟ್ಕೇರಿ, ಕಾರ್ಯದರ್ಶಿಯಾಗಿ ಪ್ರತಾಪ್ ಕಿಬ್ಬೆಲು, ಉಪ ಕಾರ್ಯದರ್ಶಿಯಾಗಿ ಜಗನ್ನಾಥ ಕಲ್ಮರ್ಗಿ ಹಾಗೂ ಖಜಾಂಚಿಯಾಗಿ ದಿವಾಕರ ಶೆಟ್ಟಿ ಹಡಿಗಾರ ಮನೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕ್ರೀಡಾ ಕಾರ್ಯದರ್ಶಿಗಳಾಗಿ ರಾಜು ಕೊಂಜಾಡಿ, ರಜನೀಶ ಕೊಠಾರಿ ಕೊಂಜಾಡಿ, ರಾಮ ನಾಯ್ಕ ಗಂಟುಬಿಳು ಹಾಗೂ ನಾಗೇಶ್ ಆಚಾರ್ಯ ಕೊಂಜಾಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಸಾಂಸ್ಕೃತಿಕ ಸಮಿತಿಯಲ್ಲಿ ಸುದರ್ಶನ್ ಶೆಟ್ಟಿ ಆರ್ಡಿ, ರಾಘವೇಂದ್ರ ಆಚಾರ್ಯ, ಅಧ್ಯಾಪಕರು, ಆಳ್ವಾಸ್ ಕಾಲೇಜು ಮೂಡುಬಿದ್ರೆ, ಉದಯ ಜನನಿ ಆರ್ಟ್ಸ್ ಗೋಳಿಯಂಗಡಿ ಹಾಗೂ ದಯಾನಂದ ನಾಯ್ಕ ಕಬ್ಬಿನಾಲೆ ಅವರು ಇದ್ದಾರೆ.
ಇದೇ ವೇಳೆ ನವರಾತ್ರಿ ಮಹೋತ್ಸವ ಸಮಿತಿಗೆ ಉದಯ ಪ್ರಸಾದ್ ಆರ್ಡಿ, ಶೋಭಾ ಶೆಟ್ಟಿ ಕಲ್ಮಕ್ಕಿ, ಪ್ರವೀಣ್ ಶೆಟ್ಟಿ ಹಡಿಗಾರು ಮನೆ, ಶಿಲ್ಪಾ ಪ್ರಶಾಂತ್ ಶೆಟ್ಟಿ ತೊನ್ನಾಸೆ, ಗಣೇಶ ಕೊಠಾರಿ ತೊನ್ನಾಸೆ, ಆಶಾಲತಾ ಶೆಡ್ತಿ ಹಡಿಗಾರು ಮನೆ, ಸೂರ್ಯ ಶೆಟ್ಟಿ ಆರ್ಡಿ ಮೆಲ್ಬೆಟ್ಟು ಜೆಡ್ಡು, ಮೀರಾ ಪ್ರಶಾಂತ್ ಶೆಟ್ಟಿ ಆರ್ಡಿ, ಸತೀಶ್ ಕುಮಾರ್ ಶೆಟ್ಟಿ ಹಡಿಗಾರು ಮನೆ, ಸುದೀಪ್ ಹೆಗ್ಡೆ ಶೇಡಿಮನೆ, ಶಿವನಂದ ಕೊಠಾರಿ ಕಾಟ್ಕೇರಿ, ಸತೀಶ್ ಕುಮಾರ್ ಗುಡ್ಡೆಯಂಗಡಿ, ದಿನೇಶ್ ನಾಯ್ಕ ಬರೆಗದ್ದೆ, ದೇವು ನಾಯ್ಕ ತುಂಬಿನಕೆರೆ, ಮಿಥುನ್ ಶೆಟ್ಟಿ ಆರ್ಡಿ, ಪ್ರಕಾಶ್ ಚಂದ್ರ ಶೆಟ್ಟಿ ಹಡಿಗಾರು ಮನೆ (ಉಳ್ಳೂರು), ಸಂತೋಷ ಪೂಜಾರಿ ಆರ್ಡಿ ಮೆಲ್ಬೆಟ್ಟು ಜೆಡ್ಡು, ಆನಂದ ನಾಯ್ಕ ಗಂಟುಬೀಳು ಹೊಳೆಕಡು, ಗುಂಡನಾಯ್ಕ ಗಂಟುಬೀಳು, ಯಶೋದ ಕೃಷ್ಣ ಗಂಟುಬೀಳು, ಬಾಬಣ್ಣ ನಾಯ್ಕ ಹಾಡಿಮನೆ, ಸುರೇಶ್ ಹೆಗ್ಡೆ ಶೇಡಿಮನೆ, ಗಣಪತಿ ನಾಯ್ಕ ಆರ್ಡಿ, ಸದಾಶಿವ ಪೂಜಾರಿ ಹಳ್ಳನೀರು ಬೆಟ್ಟು, ರವಿ ನಾಯ್ಕ ಆರ್ಡಿ, ಬಸವ ಹಾಂಡ ಕೊಂಜಾಡಿ, ಸುನೀತಾ ರಂಜೀತ ಕೊಠಾರಿ, ಆಶಾ ಶೆಡ್ತಿ ಮಹಿಳಾ ಭಜನಾ ಮಂಡಳಿ ಹಾಗೂ ಕೃಷ್ಣ ನಾಯ್ಕ ಕೊಂಜಾಡಿ ಗುಡ್ಡೆ ಅವರನ್ನು ನೇಮಕ ಮಾಡಲಾಗಿದೆ.
ಊಟೋಪಚಾರ ಹಾಗೂ ನಗರ ಮೆರವಣಿಗೆ ಸಮಿತಿಯಲ್ಲಿ ಮಲ್ಲಿಕಾರ್ಜುನ ಯುವ ಸಂಘಟನೆ ಕಲ್ಮರ್ಗಿ, ರಿಕ್ಷಾಮಾಲಕರು ಚಾಲಕರ ಸಂಘ ಕೊಂಜಾಡಿ, ಮಲ್ಲಿಕಾರ್ಜುನ ಆರಾಧನಾ ಕೂಡುಕಟ್ಟು ಸಮಿತಿ (ರಿ.) ಕಲ್ಮರ್ಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರ್ಡಿ-ಕೊಂಜಾಡಿ-ಅಲ್ಬಾಡಿ, ಶ್ರಮದಾನ ತಂಡ ಕೊಂಜಾಡಿ ಹಾಗೂ ಕಾರ್ಮಿಕ ಸಂಘ (BMS) ಕೊಂಜಾಡಿ ಪಾಲ್ಗೊಳ್ಳಲಿವೆ.
ನವರಾತ್ರಿ ಮಹೋತ್ಸವವನ್ನು ಭಕ್ತಿ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಯಶಸ್ವಿಯಾಗಿ ಆಚರಿಸಲು ನೂತನ ಸಮಿತಿ ಸಿದ್ಧತೆಗಳನ್ನು ಕೈಗೊಳ್ಳಲಿದೆ.

Previous Post

ಶ್ರೀ ರಾಯರ ಆರಾಧನಾ ಮಹೋತ್ಸವ 2026 – ಹ್ಯೂಸ್ಟನ್, ಟೆಕ್ಸಾಸ್

Next Post

ಉಡುಪಿ ಶ್ರೀಕೃಷ್ಣ ಮಠದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರಿಂದ ‘ಶ್ರೀಕೃಷ್ಣನ ರಾಜನೀತಿಯ ಪ್ರಸ್ತುತತೆ’ ಕುರಿತು ಉಪನ್ಯಾಸ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ ಶ್ರೀಕೃಷ್ಣ ಮಠದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರಿಂದ ‘ಶ್ರೀಕೃಷ್ಣನ ರಾಜನೀತಿಯ ಪ್ರಸ್ತುತತೆ’ ಕುರಿತು ಉಪನ್ಯಾಸ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರಿಂದ ‘ಶ್ರೀಕೃಷ್ಣನ ರಾಜನೀತಿಯ ಪ್ರಸ್ತುತತೆ’ ಕುರಿತು ಉಪನ್ಯಾಸ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಶ್ರೀಕೃಷ್ಣ ಮಠದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರಿಂದ ‘ಶ್ರೀಕೃಷ್ಣನ ರಾಜನೀತಿಯ ಪ್ರಸ್ತುತತೆ’ ಕುರಿತು ಉಪನ್ಯಾಸ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರಿಂದ ‘ಶ್ರೀಕೃಷ್ಣನ ರಾಜನೀತಿಯ ಪ್ರಸ್ತುತತೆ’ ಕುರಿತು ಉಪನ್ಯಾಸ

01/09/2026
ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ 13ನೇ ವರ್ಷದ ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಕಲ್ಮಕ್ಕಿ ಆಯ್ಕೆ ..!

ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ 13ನೇ ವರ್ಷದ ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಕಲ್ಮಕ್ಕಿ ಆಯ್ಕೆ ..!

01/09/2026
ಶ್ರೀ ರಾಯರ ಆರಾಧನಾ ಮಹೋತ್ಸವ 2026 – ಹ್ಯೂಸ್ಟನ್, ಟೆಕ್ಸಾಸ್

ಶ್ರೀ ರಾಯರ ಆರಾಧನಾ ಮಹೋತ್ಸವ 2026 – ಹ್ಯೂಸ್ಟನ್, ಟೆಕ್ಸಾಸ್

01/09/2026
ಮಟ್ಟು ಬೀಚ್ ಬಳಿ ಕಡಲ್ಕೊರೆತ ಸ್ಥಳಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಪರಿಶೀಲನೆ

ಮಟ್ಟು ಬೀಚ್ ಬಳಿ ಕಡಲ್ಕೊರೆತ ಸ್ಥಳಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಪರಿಶೀಲನೆ

31/08/2026

Recent News

ಉಡುಪಿ ಶ್ರೀಕೃಷ್ಣ ಮಠದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರಿಂದ ‘ಶ್ರೀಕೃಷ್ಣನ ರಾಜನೀತಿಯ ಪ್ರಸ್ತುತತೆ’ ಕುರಿತು ಉಪನ್ಯಾಸ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರಿಂದ ‘ಶ್ರೀಕೃಷ್ಣನ ರಾಜನೀತಿಯ ಪ್ರಸ್ತುತತೆ’ ಕುರಿತು ಉಪನ್ಯಾಸ

01/09/2026
ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ 13ನೇ ವರ್ಷದ ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಕಲ್ಮಕ್ಕಿ ಆಯ್ಕೆ ..!

ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ 13ನೇ ವರ್ಷದ ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಕಲ್ಮಕ್ಕಿ ಆಯ್ಕೆ ..!

01/09/2026
ಶ್ರೀ ರಾಯರ ಆರಾಧನಾ ಮಹೋತ್ಸವ 2026 – ಹ್ಯೂಸ್ಟನ್, ಟೆಕ್ಸಾಸ್

ಶ್ರೀ ರಾಯರ ಆರಾಧನಾ ಮಹೋತ್ಸವ 2026 – ಹ್ಯೂಸ್ಟನ್, ಟೆಕ್ಸಾಸ್

01/09/2026
ಮಟ್ಟು ಬೀಚ್ ಬಳಿ ಕಡಲ್ಕೊರೆತ ಸ್ಥಳಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಪರಿಶೀಲನೆ

ಮಟ್ಟು ಬೀಚ್ ಬಳಿ ಕಡಲ್ಕೊರೆತ ಸ್ಥಳಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಪರಿಶೀಲನೆ

31/08/2026