Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಮಹಿಳಾ ದಿನ ವಿಶೇಷ: “ನಮ್ಮ ಊರಿನ ಪ್ರೇರಣಾದಾಯಕ ಮಹಿಳೆ – 2026” ಸ್ಪರ್ಧೆಗೆ ನಾಮನಿರ್ದೇಶನ ಆಹ್ವಾನ..!

Dhrishya News by Dhrishya News
21/02/2026
in ಮುಖಪುಟ, ಸುದ್ದಿಗಳು
0
ಮಹಿಳಾ ದಿನ ವಿಶೇಷ: “ನಮ್ಮ ಊರಿನ ಪ್ರೇರಣಾದಾಯಕ ಮಹಿಳೆ – 2026” ಸ್ಪರ್ಧೆಗೆ ನಾಮನಿರ್ದೇಶನ ಆಹ್ವಾನ..!
0
SHARES
138
VIEWS
Share on FacebookShare on Twitter

ಉಡುಪಿ: ಫೆಬ್ರವರಿ 21: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ದೃಶ್ಯ ಮೀಡಿಯಾ ತನ್ನ “ನಮ್ಮ ಊರಿನ ಪ್ರೇರಣಾದಾಯಕ ಮಹಿಳೆ – 2026” ಸ್ಪರ್ಧೆಯನ್ನು ಪ್ರಾರಂಭಿಸಿದೆ.

ನಮ್ಮ ಸಮಾಜದಲ್ಲಿ ಪ್ರತಿದಿನವೂ ತಮ್ಮ ಪರಿಶ್ರಮ, ಸಮರ್ಪಣೆ ಹಾಗೂ ಸಾಧನೆಯ ಮೂಲಕ ಬದಲಾವಣೆ ತರುವ ಮಹಿಳೆಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಸ್ಪರ್ಧೆ ನಡೆಯುತ್ತಿದೆ. ಶಿಕ್ಷಕಿ, ಉದ್ಯಮಿ, ಸಾಮಾಜಿಕ ಕಾರ್ಯಕರ್ತೆ, ತಾಯಿ, ಆರೋಗ್ಯ ಸೇವಕಿ, ಕೃಷಿಕ ಮಹಿಳೆ ಅಥವಾ ಮೌನವಾಗಿ ಸಮಾಜ ಪರಿವರ್ತನೆಗೆ ಕಾರಣವಾಗಿರುವ ಯಾವುದೇ ಮಹಿಳೆಯರು ನಾಮನಿರ್ದೇಶನ ಮಾಡಿ ಕೊಳ್ಳಬಹುದು

👉 ಸ್ವಯಂ ನಾಮನಿರ್ದೇಶನ (Self-Nomination) ಸೂಚನೆಗಳು

ಸ್ಪರ್ಧೆಗೆ ನಾನು ನನ್ನನ್ನೇ ನಾಮನಿರ್ದೇಶನ ಮಾಡಬಹುದು.

ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಸುವ ಮಹಿಳೆ ಸ್ವತಃ ಅವರ ಸಾಧನೆ, ಕೊಡುಗೆ ಮತ್ತು ಪ್ರೇರಣೆಯ ಬಗ್ಗೆ 150–300 ಪದಗಳಲ್ಲಿ ಬರೆಯಬೇಕು.

ಅರ್ಜಿ ಸಲ್ಲಿಸುವ ವೇಳೆ ಒಂದು ಸ್ಪಷ್ಟ ಫೋಟೋ ಕಳುಹಿಸಬೇಕು.

📝 ಭಾಗವಹಿಸುವ ವಿಧಾನ

ನಾಮನಿರ್ದೇಶನ ಸಲ್ಲಿಸಲು:

📸 ಫೋಟೋ + ✍️ 150–300 ಪದಗಳ ಪರಿಚಯ ಲೇಖನ

📲 ವಾಟ್ಸಾಪ್: 94801 15547

📧 ಇಮೇಲ್: Info@dhrishyanews.com

ಸೂಚನೆ: ನೀವು ಯಾವುದೇ ಮೌಲ್ಯಮಾಪನಕ್ಕೆ ಅರ್ಹರಾಗಿದ್ದರೆ, ನಿಮ್ಮ ಸ್ವಂತ ಕಥೆಯನ್ನು ಹಂಚಿಕೊಳ್ಳಿ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿ.

🏆 ಆಯ್ಕೆ ಪ್ರಕ್ರಿಯೆ

ಆಯ್ಕೆಯಾದ ಲೇಖನಗಳನ್ನು ದೃಶ್ಯ ಮೀಡಿಯಾ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗುತ್ತದೆ.

ಪ್ರಕಟಿತ ಲೇಖನಗಳಿಗೆ ಲಭ್ಯವಾಗುವ ಆನ್‌ಲೈನ್ ವೀಕ್ಷಣೆ (Views) ಆಧಾರದ ಮೇಲೆ ಅಂತಿಮ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

🎁 ಬಹುಮಾನಗಳು

ವಿಜೇತ ಮತ್ತು ರನ್ನರ್-ಅಪ್‌ಗಳಿಗೆ ಗೌರವ ಪ್ರಶಸ್ತಿ ಹಾಗೂ ಪ್ರಮಾಣಪತ್ರ.

ದೃಶ್ಯ ವೀಕ್ಲಿ ಡಿಜಿಟಲ್ ಮ್ಯಾಗಜಿನ್ ಮತ್ತು ದೃಶ್ಯ ನ್ಯೂಸ್ ವೆಬ್‌ಸೈಟ್‌ನಲ್ಲಿ ವಿಶೇಷ ಲೇಖನ.

📅 ಪ್ರಮುಖ ದಿನಾಂಕಗಳು

📌 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: ಮಾರ್ಚ್ 1

📌 ಆನ್‌ಲೈನ್ ವೀಕ್ಷಣೆ ಅವಧಿ: ಮಾರ್ಚ್ 6

📌 ಫಲಿತಾಂಶ ಪ್ರಕಟಣೆ: ಮಾರ್ಚ್ 8 (ಮಹಿಳಾ ದಿನ)

📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

📱 77950 07124

📱 94801 15547

Previous Post

ರಾಜ್ಯದ ಹಲವು ನಗರಗಳಲ್ಲಿ ವಾಯು ಗುಣಮಟ್ಟ ಕುಸಿತ; ಮಂಗಳೂರು 200ರ ಗಡಿಗೆ ಸಮೀಪ…!

Next Post

ನೌಕಾಪಡೆ ರಹಸ್ಯ ಸೋರಿಕೆ ಪ್ರಕರಣ: ತನಿಖೆ ತೀವ್ರ, ಬಂಧಿತನೊಬ್ಬ ಬಾಂಗ್ಲಾದೇಶ ಮೂಲದವನೆಂಬ ಶಂಕೆ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ನೌಕಾಪಡೆ ರಹಸ್ಯ ಸೋರಿಕೆ ಪ್ರಕರಣ: ತನಿಖೆ ತೀವ್ರ, ಬಂಧಿತನೊಬ್ಬ ಬಾಂಗ್ಲಾದೇಶ ಮೂಲದವನೆಂಬ ಶಂಕೆ…!

ನೌಕಾಪಡೆ ರಹಸ್ಯ ಸೋರಿಕೆ ಪ್ರಕರಣ: ತನಿಖೆ ತೀವ್ರ, ಬಂಧಿತನೊಬ್ಬ ಬಾಂಗ್ಲಾದೇಶ ಮೂಲದವನೆಂಬ ಶಂಕೆ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದಿಂದ ಡಾ. ತಲ್ಲೂರು ಅವರಿಗೆ ರಂಗಮಹೋತ್ಸವ ಗೌರವ

ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದಿಂದ ಡಾ. ತಲ್ಲೂರು ಅವರಿಗೆ ರಂಗಮಹೋತ್ಸವ ಗೌರವ

21/02/2026
ಬೆಂಗಳೂರಿನ ಪ್ರತಿಷ್ಠಿತ ಇಂಡಸ್ ಬಿಸಿನೆಸ್ ಅಕಾಡೆಮಿಯ ‘ಇಕೋಫ್ಲುಯೆನ್ಸ್ 3.0’ ಅಂತರರಾಷ್ಟ್ರೀಯ ಸಮ್ಮೇಳನ….!

ಬೆಂಗಳೂರಿನ ಪ್ರತಿಷ್ಠಿತ ಇಂಡಸ್ ಬಿಸಿನೆಸ್ ಅಕಾಡೆಮಿಯ ‘ಇಕೋಫ್ಲುಯೆನ್ಸ್ 3.0’ ಅಂತರರಾಷ್ಟ್ರೀಯ ಸಮ್ಮೇಳನ….!

21/02/2026
ಏಪ್ರಿಲ್ 1ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸ್ಥಗಿತ? ಎನ್‌ಎಚ್‌ಎಐ ಡಿಜಿಟಲ್ ವ್ಯವಸ್ಥೆಗೆ ಪೂರ್ಣ ಬದಲಾವಣೆ ಯೋಚನೆ….!

ಏಪ್ರಿಲ್ 1ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸ್ಥಗಿತ? ಎನ್‌ಎಚ್‌ಎಐ ಡಿಜಿಟಲ್ ವ್ಯವಸ್ಥೆಗೆ ಪೂರ್ಣ ಬದಲಾವಣೆ ಯೋಚನೆ….!

21/02/2026
ರೈಲ್ವೆ ನೇಮಕಾತಿ: 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅವಕಾಶ….!

ರೈಲ್ವೆ ನೇಮಕಾತಿ: 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅವಕಾಶ….!

21/02/2026

Recent News

ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದಿಂದ ಡಾ. ತಲ್ಲೂರು ಅವರಿಗೆ ರಂಗಮಹೋತ್ಸವ ಗೌರವ

ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದಿಂದ ಡಾ. ತಲ್ಲೂರು ಅವರಿಗೆ ರಂಗಮಹೋತ್ಸವ ಗೌರವ

21/02/2026
ಬೆಂಗಳೂರಿನ ಪ್ರತಿಷ್ಠಿತ ಇಂಡಸ್ ಬಿಸಿನೆಸ್ ಅಕಾಡೆಮಿಯ ‘ಇಕೋಫ್ಲುಯೆನ್ಸ್ 3.0’ ಅಂತರರಾಷ್ಟ್ರೀಯ ಸಮ್ಮೇಳನ….!

ಬೆಂಗಳೂರಿನ ಪ್ರತಿಷ್ಠಿತ ಇಂಡಸ್ ಬಿಸಿನೆಸ್ ಅಕಾಡೆಮಿಯ ‘ಇಕೋಫ್ಲುಯೆನ್ಸ್ 3.0’ ಅಂತರರಾಷ್ಟ್ರೀಯ ಸಮ್ಮೇಳನ….!

21/02/2026
ಏಪ್ರಿಲ್ 1ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸ್ಥಗಿತ? ಎನ್‌ಎಚ್‌ಎಐ ಡಿಜಿಟಲ್ ವ್ಯವಸ್ಥೆಗೆ ಪೂರ್ಣ ಬದಲಾವಣೆ ಯೋಚನೆ….!

ಏಪ್ರಿಲ್ 1ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸ್ಥಗಿತ? ಎನ್‌ಎಚ್‌ಎಐ ಡಿಜಿಟಲ್ ವ್ಯವಸ್ಥೆಗೆ ಪೂರ್ಣ ಬದಲಾವಣೆ ಯೋಚನೆ….!

21/02/2026
ರೈಲ್ವೆ ನೇಮಕಾತಿ: 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅವಕಾಶ….!

ರೈಲ್ವೆ ನೇಮಕಾತಿ: 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅವಕಾಶ….!

21/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved